ಕರ್ನಾಟಕದಲ್ಲೂ ತುಪ್ಪ ಕಲಬೆರಕೆ: ಎರಡು ಜಿಲ್ಲೆಗಳಿಗೆ ನೋಟಿಸ್ ಜಾರಿ!

ಬೆಂಗಳೂರು:- ರಾಜ್ಯದಲ್ಲಿ ತುಪ್ಪ ಕಲಬೆರಕೆ ಆಗಿರುವುದು ಬೆಳಕಿಗೆ ಬಂದಿದೆ. ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹ ಮಾಡಿ ಟೆಸ್ಟ್ ಮಾಡಿದಾಗ ರಾಜ್ಯದ 2 ಕಡೆ ತುಪ್ಪ ಕಲಬೆರಕೆ ಆಗಿರುವುದು ಬಯಲಾಗಿದೆ. ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಗಸಂದ್ರ-ಮಾದವಾರ ನಡುವಿನ ರೈಲು ಸಂಚಾರ ಶೀಘ್ರವೇ ಆರಂಭ! ಆಹಾರ ಮತ್ತು ಸುರಕ್ಷತಾ ಇಲಾಖೆ ಆಗಸ್ಟ್ ತಿಂಗಳಲ್ಲಿ ತುಪ್ಪವನ್ನ ಟೆಸ್ಟ್ ಮಾಡಿದೆ. ರಾಜ್ಯಾದ್ಯಂತ 40 ಕಡೆ ಮಾದರಿ ಸಂಗ್ರಹಿಸಿ, ಬೆಂಗಳೂರು ಮತ್ತು ಬಾಗಲಕೋಟೆಯಲ್ಲಿ ತುಪ್ಪ ಸೇಫ್ ಅಲ್ಲ ಎಂದು … Continue reading ಕರ್ನಾಟಕದಲ್ಲೂ ತುಪ್ಪ ಕಲಬೆರಕೆ: ಎರಡು ಜಿಲ್ಲೆಗಳಿಗೆ ನೋಟಿಸ್ ಜಾರಿ!