ಬೆಂಗಳೂರು ಜೈಲಿಗೆ ನಟ ದರ್ಶನ್ ಶಿಫ್ಟ್: ಹೆಂಡತಿ ಬಂದು ಹೋದ ಮೇಲೆ ಕರಿಯ ಫುಲ್ ಆ್ಯಕ್ಟೀವ್!
ಬೆಂಗಳೂರು:- ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ಹಿನ್ನೆಲೆ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ. ಕೆಲಸ ಇದ್ದರೆ ಈಗಲೇ ಮಾಡಿಕೊಳ್ಳಿ: ಸೆಪ್ಟೆಂಬರ್ʼನಲ್ಲಿ ಬ್ಯಾಂಕ್ʼಗಳಿಗೆ 15 ದಿನ ರಜೆ – RBI ಪಟ್ಟಿ ಇಲ್ಲಿದೆ ಆದರೆ ಬಳ್ಳಾರಿ ಜೈಲು ಯಾಕೋ ದರ್ಶನ್ ಗೆ ಅಡ್ಜಸ್ಟ್ ಆಗ್ತಿಲ್ಲ. ನಟ ದರ್ಶನ್ ಆವರು ಆರೋಗ್ಯ, ತಾಂತ್ರಿಕ ತೊಂದರೆ ನೆಪವೊಡ್ಡಿ ವಕೀಲರ ಮೂಲಕ ಬೆಂಗಳೂರಿಗೆ ಶಿಫ್ಟ್ ಆಗಲು ಪ್ಲ್ಯಾನ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ವಕೀಲರ ಮೂಲಕ ಕೋರ್ಟ್ಗೆ ಮನವಿ ಸಲ್ಲಿಸಲು … Continue reading ಬೆಂಗಳೂರು ಜೈಲಿಗೆ ನಟ ದರ್ಶನ್ ಶಿಫ್ಟ್: ಹೆಂಡತಿ ಬಂದು ಹೋದ ಮೇಲೆ ಕರಿಯ ಫುಲ್ ಆ್ಯಕ್ಟೀವ್!
Copy and paste this URL into your WordPress site to embed
Copy and paste this code into your site to embed