ನಟ ದರ್ಶನ್ ಪ್ರಕರಣ: ಆತ ವಿಕೃತ ಕಾಮಿ, ಅವನ ಪಾಪದ ಕೊಡ ತುಂಬಿದೆ: ವಿ.ಮನೋಹರ್ ಹೀಗೆ ಹೇಳಿದ್ದೇಕೆ?

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ನಡೆಯಿಂದ ಸಾಕಷ್ಟು ಮಂದಿ ಅಸಮಾಧಾನ ಗೊಂಡಿದ್ದಾರೆ. ಘಟನೆಯ ಕುರಿತು ಪರ-ವಿರೋಧ ಚರ್ಚೆಗಳು ಆಗುತ್ತಲೇ ಇವೆ. ಇದೀಗ ಘಟನೆಯ ಕುರಿತು ವಿ.ಮನೋಹರ್‌ ಪ್ರತಿಕ್ರಿಯಿಸಿದ್ದಾರೆ. “ಇದು ಆಕಸ್ಮಿಕವಾಗಿ ನಡೆದುಹೋಗಿದೆ. ಸತ್ತವನಂತೂ ಖಂಡಿತ ಒಳ್ಳೆಯವನಲ್ಲ. ಸಾವಿರಾರು ಹೆಣ್ಣು ಮಕ್ಕಳಿಗೆ ಕೆಟ್ಟ ಕೆಟ್ಟದಾಗಿ ಸಂದೇಶ ಕಳುಹಿಸಿರುವ ವಿಕೃತಕಾಮಿ ಅವನು. ಅವನ ಪಾಪದ ಕೊಡ ತುಂಬಿದೆ, ಅದಕ್ಕೆ ತಕ್ಕ ಶಿಕ್ಷೆಯಾಗಿದೆ. ಆದರೆ ಇದು ಪೊಲೀಸ್‌ ಅವರಿಂದ … Continue reading ನಟ ದರ್ಶನ್ ಪ್ರಕರಣ: ಆತ ವಿಕೃತ ಕಾಮಿ, ಅವನ ಪಾಪದ ಕೊಡ ತುಂಬಿದೆ: ವಿ.ಮನೋಹರ್ ಹೀಗೆ ಹೇಳಿದ್ದೇಕೆ?