Murder case: ಪಟ್ಟಣಗೆರೆ ಶೆಡ್ ನಲ್ಲಿ 50 ನಿಮಿಷ ಇದ್ದ ನಟ ದರ್ಶನ್..ಬೂಟು ಕಾಲಲ್ಲಿ ಬಡಪಾಯಿಗೆ ಒದ್ದು ಕ್ರೌರ್ಯ!

ಬೆಂಗಳೂರು:-ನಾನು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿಲ್ಲ ಅಂತಿದ್ದ ನಟ ದರ್ಶನ್ ನಿಜ ಬಣ್ಣ ಬಯಲಾಗಿದೆ.ಆತನ ಮೇಲೆ ಮಾನವೀಯತೆಯೇ ಇಲ್ಲದಂತೆ ಮುಗಿ ಬಿದ್ದ ಡೆವಿಲ್ ಬೂಟು ಕಾಲಲ್ಲಿ ಒದ್ದು ವಿಕೃತಿ ಮೆರೆದಿದ್ದ. ಇನ್ನೂ ರೇಣುಕಾಸ್ವಾಮಿ ಏನು ಸಾಮಾನ್ಯದವ್ನಲ್ಲ.ಪವಿತ್ರಾ ಗೌಡಗೆ 200 ಮೆಜೆಸ್ ಮಾಡಿ ಕಾಟ ಕೊಟ್ಟಿದ್ದ.‌‌ ಮತ್ತೊಂದು ಕಡೆ ರೀಲ್ಸ್ ರಾಣಿ ಸೋನು ಗೌಡ ಮೇಲೆ ದಾಸನ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಏಳನೇ ದಿನಕ್ಕೆ ಕಾಲಿಟ್ಟ ನಟ ದರ್ಶನ್ ಜೈಲುವಾಸ… ದರ್ಶನ್ ಮನವಿ ನಡುವೆಯೂ ಜೈಲಿನ ಬಳಿ ಭೇಟಿಗೆ ಆಗಮಿಸಿದ … Continue reading Murder case: ಪಟ್ಟಣಗೆರೆ ಶೆಡ್ ನಲ್ಲಿ 50 ನಿಮಿಷ ಇದ್ದ ನಟ ದರ್ಶನ್..ಬೂಟು ಕಾಲಲ್ಲಿ ಬಡಪಾಯಿಗೆ ಒದ್ದು ಕ್ರೌರ್ಯ!