Renukaswamy Murder Case: ಶುಕ್ರವಾರ ಜೈಲಲ್ಲಿ ಚಿಕನ್ ಊಟ ಸವಿದ ನಟ ದರ್ಶನ್..!
ಬೆಂಗಳೂರು:– ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ನಟ ದರ್ಶನ್ ಅವರಿಗೆ ಜೈಲಿನ ಮೆನುವಿನಂತೆ ಶುಕ್ರವಾರ ರಾತ್ರಿ ದರ್ಶನ್ ಚಿಕನ್ ಸಾಂಬಾರ್, ಮುದ್ದೆ ಹಾಗೂ ಅನ್ನವನ್ನು ನೀಡಲಾಗಿದೆ. ಗಾಢ ನಿದ್ರೆಯಲ್ಲಿದ್ದವನ ಚಡ್ಡಿಗೆ ನುಗ್ಗಿದ ನಾಗರಾಜ.. ಹಾವು ಹೊರಬರುವ ಮುನ್ನ ಏನಾಯ್ತು ಗೊತ್ತಾ!? ಜೈಲಿನ ಅನ್ನ-ಸಾಂಬಾರ್ ತಿಂದು ಬಸವಳಿದಿದ್ದ ದರ್ಶನ್ ಅವರಿಗೆ ಚಿಕನ್ ಸಾಂಬಾರ್ ನೀಡಿರುವುದು ತುಸು ಸಮಾಧಾನ ತಂದಿದೆ. ಮುದ್ದೆ, ಚಿಕನ್ ಸಾಂಬಾರ್ ಸೇವಿಸಿದ ದರ್ಶನ್ ತಡವಾಗಿ ನಿದ್ದೆಗೆ ಜಾರಿದರು ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ 6 … Continue reading Renukaswamy Murder Case: ಶುಕ್ರವಾರ ಜೈಲಲ್ಲಿ ಚಿಕನ್ ಊಟ ಸವಿದ ನಟ ದರ್ಶನ್..!
Copy and paste this URL into your WordPress site to embed
Copy and paste this code into your site to embed