ರಾತ್ರಿಯೆಲ್ಲಾ ನಿದ್ದೆ ಇಲ್ಲದೇ ಜೈಲಿನಲ್ಲಿ ಚಿಂತೆಯಲ್ಲೇ ಕಳೆದ ನಟ ದರ್ಶನ್!

ಬೆಂಗಳೂರು :- ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಮುಖದಲ್ಲಿ ಚಿಂತೆಯ ಕಾರ್ಮೋಡ ಆವರಿಸಿದೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 13 ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಆಪ್ತೆ ಎನಿಸಿಕೊಂಡಿರುವ ಪವಿತ್ರಾ ಗೌಡ ಕೂಡ ಈ ಪ್ರಕಣದಲ್ಲಿ ಎ1 ಅಪರಾಧಿ ಎನಿಸಿಕೊಂಡಿದ್ದು, ದರ್ಶನ್ ಎ2 ಅಪರಾಧಿ ಆಗಿದ್ದಾರೆ. ಸದ್ಯ ಕೊಲೆ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೈಲಿನಲ್ಲೂ ನಟ ದರ್ಶನ್ ಗೆ ಭರ್ಜರಿ ಭೋಜನ: ದೊನ್ನೆ ಬಿರಿಯಾನಿ ತರಿಸಿ ಕೊಟ್ಟ ಪೊಲೀಸರು ಜೈಲ್​ ಸೆಲ್​ನಲ್ಲಿರೋ … Continue reading ರಾತ್ರಿಯೆಲ್ಲಾ ನಿದ್ದೆ ಇಲ್ಲದೇ ಜೈಲಿನಲ್ಲಿ ಚಿಂತೆಯಲ್ಲೇ ಕಳೆದ ನಟ ದರ್ಶನ್!