Murder Case: ಕೊಲೆ ಪ್ರಕರಣ ಬಗ್ಗೆ ನಟ ದರ್ಶನ್ ಇನ್ನೂ ಶಾಕ್ ನಲ್ಲಿದ್ದಾರೆ -ನಿರ್ಮಾಪಕ ಕೆ ಮಂಜು!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ನಟ ದರ್ಶನ್ ಇನ್ನೂ ಶಾಕ್ ನಲ್ಲಿದ್ದಾರೆ ಎಂದು ನಿರ್ಮಾಪಕ ಕೆ ಮಂಜೂ ಹೇಳಿಕೆ ನೀಡಿದ್ದಾರೆ. Breaking News: ಬಿಜೆಪಿ ನಾಯಕ ಬಿಸಿ ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣು..! ಇಂದು ಜೈಲಿಗೆ ಭೇಟಿ ನೀಡಿ ದರ್ಶನ್ ರನ್ನು ಮಾತನಾಡಿಸಿದ ಬಳಿಕ ಮಾತನಾಡಿದ ಅವರು, ಕೊಲೆ ಕೇಸ್ ವಿಚಾರ ಯಾವ ರೀತಿ ಏನೂ ಮಾಡಬೇಕು ದರ್ಶನ್ ಗೆ ತಿಳಿಯುತ್ತಿಲ್ಲ. ಕಷ್ಟ ಸುಖ ಮಾತನಾಡಿದ್ವಿ. ಇನ್ನೂ ಸ್ವಲ್ಪ ದಿನ ಎಲ್ಲಾ ಗೊತ್ತಾಗುತ್ತೆ. ನೋವಿನಲ್ಲಿದ್ದು, ಮಾಡದ … Continue reading Murder Case: ಕೊಲೆ ಪ್ರಕರಣ ಬಗ್ಗೆ ನಟ ದರ್ಶನ್ ಇನ್ನೂ ಶಾಕ್ ನಲ್ಲಿದ್ದಾರೆ -ನಿರ್ಮಾಪಕ ಕೆ ಮಂಜು!