ಬೆಂಗಳೂರು ಬಾರ್ ಬಳಿ ಯುವಕನ ಮೇಲೆ ಆ್ಯಸಿಡ್ ದಾಳಿ: ಹುಡುಗಿ ವಿಚಾರ ಕ್ಕೆ ನಡೀತಾ ಡೆಡ್ಲಿ ಅಟ್ಯಾಕ್!

ಬೆಂಗಳೂರು: ಎರಡು ವರ್ಷದ ಹಿಂದೆ ಯುವತಿ ಮೇಲೆ ನಡೆದಿದ್ದ ಆ್ಯಸಿಡ್ ದಾಳಿ ಇಡೀ ಕರ್ನಾಟಕವನ್ನೇ ಬೆಚ್ಚಿ ಬೆಳಿಸಿತ್ತು .ಈಗ ಅಂಥದ್ದೇ ಒಂದು ಘಟನೆ ನಡೆದಿದ್ದು ಬೆಂಗಳೂರಿಗರು ಬೆಚ್ಚಿಬಿದ್ದಿದ್ದಾರೆ..ತನ್ನ ಪಾಡಿಗೆ ತಾನು ನಡೆದುಕೊಂಡು‌ ಹೋಗ್ತಿದ್ದ ಯುವಕನ ಮೇಲೆ ಆ್ಯಸಿಡ್ ದಾಳಿಯಾಗಿದೆ…ಈ‌ ಆ್ಯಸಿಡ್ ಅಟ್ಯಾಕ್ ಹಿಂದೆ ಯುವತಿಯ ನೆರಳು ಇರೊ ಅನುಮಾನ ವ್ಯಕ್ತವಾಗ್ತಿದೆ.. CT Ravi: ಮುನಿರತ್ನ‌ ವಿರುದ್ಧ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ: CT ರವಿ! ಹೌದು..2022 ರಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೀತಿ ನಿರಾಕರಣೆ ಮಾಡಿದ್ದ … Continue reading ಬೆಂಗಳೂರು ಬಾರ್ ಬಳಿ ಯುವಕನ ಮೇಲೆ ಆ್ಯಸಿಡ್ ದಾಳಿ: ಹುಡುಗಿ ವಿಚಾರ ಕ್ಕೆ ನಡೀತಾ ಡೆಡ್ಲಿ ಅಟ್ಯಾಕ್!