ಅನೈತಿಕ ಸಂಬಂಧ ಶಂಕೆ… ಮಹಿಳೆ ಕೊಲೆ, ಪೋಲೀಸರಿಗೆ ಶರಣಾದ ಆರೋಪಿ

ಶಿಡ್ಲಘಟ್ಟ: ಪರ ಪುರುಷ ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪತಿ ಪೋಲೀಸರಿಗೆ ಶರಣಾಗಿದ್ದಾನೆ. Bagalakote: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ… ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವು…! ತಾಲ್ಲೂಕಿನ ಸೊಣ್ಣೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮುಂಜಾನೆ 6 ಗಂಟೆ ಸಮಯದಲ್ಲಿ ಮುನಿರೆಡ್ಡಿ ತನ್ನ ಮೊದಲನೆಯ ಪತ್ನಿ ಪದ್ಮಮ್ಮ(50) ಮನೆ ಬಳಿ ತೆರಳಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಶಿಡ್ಲಘಟ್ಟ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಕೆಲ ವರ್ಷಗಳಿಂದ ಪತ್ನಿಯಿಂದ ದೂರವಿದ್ದ ಮುನೇಗೌಡ … Continue reading ಅನೈತಿಕ ಸಂಬಂಧ ಶಂಕೆ… ಮಹಿಳೆ ಕೊಲೆ, ಪೋಲೀಸರಿಗೆ ಶರಣಾದ ಆರೋಪಿ