ಆಕಸ್ಮಿಕ ಬೆಂಕಿ ಅವಘಡ ; ಶ್ರೀಗಂಧದ ಮರಗಳು ಸೇರಿ 200ಕ್ಕೂ ಮರಗಳು ಭಸ್ಮ
ವಿಜಯನಗರ : ಆಕಸ್ಮಿಕ ಬೆಂಕಿಯಿಂದಾಗಿ ಶ್ರೀಗಂಧದ ಮರಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮರಗಳು ಸುಟ್ಟು ಕರಕಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯಲ್ಲಿ ನಡೆದಿದೆ. ಗುಜರಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ; ಕಾರ್ಮಿಕರ ರಕ್ಷಣೆ ರೈತ ಚನ್ನಬಸಪ್ಪ ಎನ್ನುವವರಿಗೆ ಸೇರಿದ ಜಮೀನಿನಲ್ಲಿ ಈ ಬೆಂಕಿ ಅವಘಡ ನಡೆದಿದ್ದು, ರೈತ ಚನ್ನಬಸಪ್ಪ ತನ್ನ 9 ಎಕರೆ ಜಮೀನಿನಲ್ಲಿ ಶ್ರೀಗಂಧ, ರಕ್ತಚಂದನ, ಪೇರಲ ಹಾಗೂ ಬಾಳೆ ಬೆಳೆದಿದ್ದರು. 2018ರಿಂದ ಸಸಿಗಳನ್ನ ಹಾಕಿ ಪೋಷಣೆ ಮಾಡುತ್ತಿದ್ದರು. ಆದರೆ ಇದೀಗ … Continue reading ಆಕಸ್ಮಿಕ ಬೆಂಕಿ ಅವಘಡ ; ಶ್ರೀಗಂಧದ ಮರಗಳು ಸೇರಿ 200ಕ್ಕೂ ಮರಗಳು ಭಸ್ಮ
Copy and paste this URL into your WordPress site to embed
Copy and paste this code into your site to embed