ಕೊಂಡ ಹಾಯುವಾಗ ಅಪಘಡ ; ಇಬ್ಬರಿಗೆ ಗಾಯ

ತುಮಕೂರು : ಕೊಂಡ ಹಾಯುವಾಗ ಅಪಘಡ ಸಂಭವಿಸಿದೆ. ತುಮಕೂರು ತಾಲೂಕಿನ ನೆರಳಾಪುರದ ಕೆಂಪಮ್ಮ ದೇವಸ್ಥಾನದಲ್ಲಿ ಘಟನೆ ನಡೆದಿದೆ.   ಪಾಳೆಗಾರಿಕೆ ವಿರುದ್ದ ವಿಜಯದ ಸಂಕೇತ ; ವಡಗಾಂವ್ನಲ್ಲಿ ರಣಗಂಬ ಉತ್ಸವ ಕಳೆದ ಶನಿವಾರ ರಾತ್ರಿ ನೆರಳಾಪುರ ಗ್ರಾಮದ ಕೆಂಪಮ್ಮ ದೇವಿಯ ಕೊಂಡೊತ್ಸವ ನಡೆದಿತ್ತು. ಈ ವೇಳೆ ಪರಿಚಾರಕರು ಆಕಸ್ಮಿಕವಾಗಿ ದೇವರ ಉತ್ಸವ ಸಹಿತ ಕೊಂಡಕ್ಕೆ ಬಿದಿದ್ದಾರೆ. ದೇವಿಯ ಉತ್ಸವ ಹೊತ್ತಿದ್ದ ನವೀನ್‌ ಹಾಗೂ ದರ್ಶನ್ ಕೊಂಡಕ್ಕೆ ಬಿದ್ದಿದ್ದು, ಕೂಡಲೇ ಅಲ್ಲಿದ್ದವರು ಅವರನ್ನು ಹಿಡಿದಿದ್ದಾರೆ.   ಇನ್ನೂ ಉತ್ಸವ … Continue reading ಕೊಂಡ ಹಾಯುವಾಗ ಅಪಘಡ ; ಇಬ್ಬರಿಗೆ ಗಾಯ