ಈಜುಕೊಳದಲ್ಲಿ ಆಟವಾಡುವಾಗ ದುರ್ಘಟನೆ – ನೀರಲ್ಲಿ ಮುಳುಗಿ ಬಾಲಕ ಸಾವು!

ಉಡುಪಿ: ಕುಂದಾಪುರದ ಹೆಂಗವಳ್ಳಿ ಸಮೀಪದ ರೆಸಾರ್ಟ್‍ನಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ಈಜುಕೊಳದಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ ಘಟನೆ ಜರುಗಿದೆ. 5 ದಶಕದಲ್ಲಿ ಕಾಂಗ್ರೆಸ್ ಮಾಡದ್ದನ್ನ ಕೇವಲ 1 ದಶಕದಲ್ಲೇ ಮೋದಿ ಮಾಡಿದ್ದಾರೆ – ಯತ್ನಾಳ್! ಒಂಬತ್ತು ವರ್ಷದ ಅರೀಝ್ (9) ಮೃತ ಬಾಲಕ. ಹೂಡೆ ಮೂಲದ ಕುಟುಂಬ ಪ್ರವಾಸಕ್ಕೆ ಇಲ್ಲಿನ ರೆಸಾರ್ಟ್‍ಗೆ ಬಂದಿತ್ತು. ಈ ವೇಳೆ ಅರೀಝ್ ಹಾಗೂ ಆತನ ಕುಟುಂಬ ಈಜುಕೊಳದಲ್ಲಿ ಆಟವಾಡುವಾಗ ಈ ದುರ್ಘಟನೆ ಸಂಭವಿಸಿದೆ. ಸ್ವಲ್ಪ ಸಮಯ ನೀರಿನಲ್ಲಿ ಆಟವಾಡಿದ್ದ ಅರೀಝ್‍ಗೆ ಬಳಿಕ ಈಜಲು … Continue reading ಈಜುಕೊಳದಲ್ಲಿ ಆಟವಾಡುವಾಗ ದುರ್ಘಟನೆ – ನೀರಲ್ಲಿ ಮುಳುಗಿ ಬಾಲಕ ಸಾವು!