ಮಹಾಕುಂಭಮೇಳ ಮುಗಿಸಿ ಬರುವಾಗ ಅಪಘಾತ : ಓರ್ವ ಮಹಿಳೆ ಸಾವು

ಮಂಡ್ಯ: ಉತ್ತರಪ್ರದೇಶದ ಪ್ರಯಾಗ್ ರಾಜ್‌ನಲ್ಲಿನ  ಮಹಾಕುಂಭ ಮೇಳ ಮುಗಿಸಿ ಮದ್ದೂರಿಗೆ ವಾಪಾಸ್ ಬರುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿರುವ ಘಟನೆ ಅಯೋಧ್ಯೆ ಬಳಿ ನಡೆದಿದೆ. ಬುಧವಾರ ಮುಂಜಾನೆ ಅವಘಡ ನಡೆದಿದ್ದು, ಪಟ್ಟಣದ ರಾಮಾಣಿ‌‌ ಶಾಮೀಲ್‌ ಮಾಲೀಕರಾದ ಜಯಂತಿ ಲಾಲ್‌ ಪಾಟೇಲ್ ಅವರ ಪತ್ನಿ ಮಂಜುಳಾ ಬೇನ್ (59) ಮೃತ ಮಹಿಳೆ. ಬೀದರ್ ಮೂಲದ ಯಾತ್ರಿಕರ ವಾಹನ ಅಪಘಾತ ಪ್ರಕರಣ ; ಗಾಯಾಳುಗಳ ಭೇಟಿಯಾದ ಸಚಿವ ಖಂಡ್ರೆ ಬಸ್ ನಲ್ಲಿ ಹೋಗಿ  ಮಹಾಕುಂಭ  ಮೇಳ … Continue reading ಮಹಾಕುಂಭಮೇಳ ಮುಗಿಸಿ ಬರುವಾಗ ಅಪಘಾತ : ಓರ್ವ ಮಹಿಳೆ ಸಾವು