ಮಾದಾವಾರ ಬಳಿ ಅಪಘಾತ: ಸುಟ್ಟು ಕರಕಲಾದ ಕಾರು!
ಬೆಂಗಳೂರು:- ಅಪಘಾತದಿಂದ ಮಾದಾವಾರ ಬಳಿ ಕಾರು ಅಪಘಾತವಾದ ಘಟನೆ ಜರುಗಿದೆ. ಅಪಘಾತ ಹಿನ್ನೆಲೆ ಕಾರು ಬೆಂಕಿಗಾಹುತಿಯಾಗಿದೆ. ಕೆ.ಆರ್.ಪುರ: ಪ್ರೋ.ರಾಜೀವ್ ಗೌಡ ಪರ ಭರ್ಜರಿ ಪ್ರಚಾರ ಮಾಡಿದ ಡಿಕೆ ಮೋಹನ್ ಬಾಬು.! ಕಾರಿನಲ್ಲಿದ್ದ ಓರ್ವ ವಿಧ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಅಲ್ಲದೇ ಘಟನೆಯಲ್ಲಿ 8ಜನರಿಗೆ ಗಾಯವಾಗಿದೆ. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಇನ್ನೂ ನಡು ರಸ್ತೆಯಲ್ಲಿ ಕಾರು ಹೊತ್ತಿ ಉರಿದ ಹಿನ್ನೆಲೆ, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. … Continue reading ಮಾದಾವಾರ ಬಳಿ ಅಪಘಾತ: ಸುಟ್ಟು ಕರಕಲಾದ ಕಾರು!
Copy and paste this URL into your WordPress site to embed
Copy and paste this code into your site to embed