Facebook Twitter Instagram YouTube
    ಕನ್ನಡ English తెలుగు
    Monday, September 18
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಗದಗ ಜನರೇ ಹುಷಾರ್ – ಎಚ್ಚರ ತಪ್ಪಿ ವಾಹನ ಚಲಾಯಿಸಿದ್ರೆ ಅಪಘಾತ ಫಿಕ್ಸ್ !?

    Author AINBy Author AINJune 26, 2023
    Share
    Facebook Twitter LinkedIn Pinterest Email

    ಗದಗ ; ನಗರದ ಜನರೇ ಎಚ್ಚರ ಎಚ್ಚರ, ನೀವು ಸ್ವಲ್ಪ ಯಾಮಾರಿದ್ರೆ ಸಾಕು ಅಪಾಯ ಕಟ್ಟಿಟ್ಟ ಬುತ್ತಿ. ನಿಮಗೆ ಅಪಾಯ ತಂದೊಡ್ಡಲು ಕಾದು ಕುಳಿತಿದೆ ಯುಜಿಡಿ ಮ್ಯಾನ್ ಹೋಲ್. ಎಚ್ಚರ ತಪ್ಪಿ ವಾಹನ ಚಲಾಯಿಸಿದ್ರೆ ಅಪಘಾತ ಫಿಕ್ಸ್.

    ಹೌದು, ಗದಗ ನಗರದಲ್ಲಿನ ಶಿವಾನಂದ ಮಠದ ಎದುರಿನ‌ ರಸ್ತೆಯಲ್ಲಿ ಈ ಮ್ಯಾನ್ ಹೋಲ್ ಇದ್ದು, ಮ್ಯಾನ್ ಹೋಲ್’ಗೆ ಮುಚ್ಚಳಿಕೆ ಹಾಕದೇ ಹಾಗೆ ಬಿಟ್ಟದ್ದಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ರಸ್ತೆಯಲ್ಲಿ ಓಡಾಡೋರ ಪ್ರಾಣಕ್ಕೆ ಸಂಚಕಾರ ತರಬೇಡಿ ಎಂದು ಇಲ್ಲಿನ‌ ಜನ ಹೇಳುತ್ತಿದ್ದು, ನಮ್ಮ ಮನವಿಗೆ ಸ್ಪಂದಿಸಲೇಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

    Demo

    ವಾರ್ಡ್ ಮೇಂಬರ್ ಸೇರಿ
    ಗದಗ-ಬೇಟಗೇರಿ‌ ನಗರಸಭೆ ಅಧಿಕಾರಿಗಳೇ ಈ ಸಮಸ್ಯೆಯತ್ತ ಗಮನಿಸಿ. ದೊಡ್ಡ-ದೊಡ್ಡ ಕಾರ್’ಗಳಲ್ಲಿ ಇದೇ ರಸ್ತೆಯಲ್ಲಿ ಓಡಾಡುವ ನಿಮಗೆ ಈ ಸಮಸ್ಯೆ ಕಾಣೋದೇ ಇಲ್ವಾ ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ.

    ಹೀಗಾಗಿ ಸ್ಥಳೀಯ ಜನರ ಮನವಿಗೆ ಈಗಲಾದರೂ ಅಧಿಕಾರಿಗಳು ಸ್ಪಂದಿಸ್ತಾರಾ ಎಂಬುವುದನ್ನು ಕಾದು ನೋಡಬೇಕಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    Siddaramaiah; ಮಳೆ ಕೊರತೆ, ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ – ಸಿಎಂ ಸಿದ್ದರಾಮಯ್ಯ

    September 17, 2023

    Janardhana Reddy; ರಾಜಕೀಯ ಪಕ್ಷಗಳಲ್ಲಿ ವಂಚನೆ ಹೊಸದೇನಲ್ಲ – ಶಾಸಕ ಜನಾರ್ದನ ರೆಡ್ಡಿ

    September 17, 2023

    Satish Jarakiholi; ಹರಿಪ್ರಸಾದ್ ಮೂಲ ಕಾಂಗ್ರೆಸ್ಸಿಗರು, ಪಕ್ಷ ಬಿಡಲ್ಲ- ಸತೀಶ್ ಜಾರಕಿಹೊಳಿ

    September 17, 2023

    ಜೈನ ಶ್ವೇತಾಂಬರ ಸಮುದಾಯಕ್ಕೆ ಅಲ್ಪಸಂಖ್ಯಾತರ ಪ್ರಮಾಣಪತ್ರ ಮಾರ್ಗಸೂಚಿ ಅನುಕೂಲ- ರಮೇಶ ಭಾಪಣಾ

    September 17, 2023

    Yatnal; ಅಧಿಕಾರಿಗಳ ವರ್ಗಾವಣೆ ಒಂದು ದಂಧೆ ಆಗಿ ಬಿಟ್ಟಿದೆ – ಯತ್ನಾಳ್

    September 17, 2023

    ಕಂಪ್ಲಿ ಬಸ್ಸ್ ನಿಲ್ದಾಣದ ಆವರಣದಲ್ಲಿ ಮೂಲಭೂತ ಸೌಕರ್ಯದ ಕೊರತೆ

    September 17, 2023

    ಸಿಎಂ ಸೇರಿ ಅವರ ಪುತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿರುವುದು ಸತ್ಯ -ಕೆ.ಎಸ್​. ಈಶ್ವರಪ್ಪ

    September 17, 2023

    ಚೈತ್ರಾ ವಂಚನೆ- ಗಗನ್ ಕಡೂರ್, ನನಗೂ ಯಾವುದೇ ಸಂಬಂಧವಿಲ್ಲ ಎಂದ ಸಾಲುಮರದ ತಿಮ್ಮಕ್ಕ

    September 17, 2023

    Jagadish Shettar: ಬಿಜೆಪಿ ಟಿಕೆಟ್ ಡೀಲ್ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದ್ದೇನು..?

    September 17, 2023

    Naleen Kumar Kateel: ರೈತರ ಹೊಟ್ಟೆಗೆ ಹೊಡೆಯುವಂತಹ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ನಳೀನ್ ಕುಮಾರ್ ಕಟೀಲ್

    September 17, 2023

    ವಿದ್ಯಾರ್ಥಿಗೆ ಥಳಿತ: ವಾರ್ಡನ್ ಗೆ ಶಿಕ್ಷೆ ಆಗಲು ನೊಂದ ಪೋಷಕರ ಆಗ್ರಹ

    September 17, 2023

    ಸಮಾಜಕ್ಕೆ ವಿಶ್ವ ಕರ್ಮ ಸಮುದಾಯದವರ ಕೊಡುಗೆ ಅಪಾರ: ಸಚಿವ ಸತೀಶ್ ಜಾರಕಿಹೊಳಿ

    September 17, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.