ಪೈಪ್ ಲೈನ್ ದುರಸ್ಥಿ ವೇಳೆ ಮಣ್ಣು ಕುಸಿತ: ಚಿಕಿತ್ಸೆ ಫಲಿಸದೇ ಓರ್ವ ಸಾವು, ಮತ್ತೋರ್ವ ಗಂಭೀರ!

ಗದಗ:- ಪೈಪ್ ಲೈನ್ ದುರಸ್ಥಿ ವೇಳೆ ಅವಘಡ ಸಂಭವಿಸಿದ್ದು, ಮಣ್ಣು ಕುಸಿದ ಹಿನ್ನೆಲೆ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರರಾಗಿದ್ದಾರೆ. Railway Jobs: ರೈಲ್ವೆ ಇಲಾಖೆಯಲ್ಲಿದೆ ಬಂಪರ್ ಉದ್ಯೋಗಾವಕಾಶ- ಕೂಡಲೇ ಅಪ್ಲೈ ಮಾಡಿ – ಕೈ ತುಂಬಾ ಸಂಬಳ 24×7 ಪೈಪ್ ಲೈನ್ ದುರಸ್ಥಿ ಮಾಡುವಾಗ ಕಾರ್ಮಿಕರ ಮೇಲೆ ಮಣ್ಣು ಕುಸಿದಿದೆ. ಓರ್ವ ಗಾಯಾಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರೆ, ಮತ್ತೊಬ್ಬನಿಗೆ ಗಂಭೀರಗಾಯವಾಗಿದೆ. ಗದಗ ನಗರದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ‌ ಪೈಪ್ ಲೈನ್ ರಿಪೇರಿ ವೇಳೆ ಘಟನೆ … Continue reading ಪೈಪ್ ಲೈನ್ ದುರಸ್ಥಿ ವೇಳೆ ಮಣ್ಣು ಕುಸಿತ: ಚಿಕಿತ್ಸೆ ಫಲಿಸದೇ ಓರ್ವ ಸಾವು, ಮತ್ತೋರ್ವ ಗಂಭೀರ!