Breaking News: KSRTC ಬಸ್- ಬೈಕ್ ನಡುವೆ ಅಪಘಾತ.. ಓರ್ವ ಸಾವು…
ತುಮಕೂರು:- ಕೆಎಸ್ಆರ್ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟ ಘಟನೆ ಮಧುಗಿರಿ ತಾಲೂಕಿನ ದಂಡಿಪುರದ ವಿಜಯಾನಂದಿ ಕ್ರಾಸ್ ಬಳಿ ಜರುಗಿದೆ. ಲೋಕಸಭಾ ಚುನಾವಣೆ: ಗದಗ ಜಿಲ್ಲೆಯಲ್ಲಿ ಜರುಗಿದ ಮಸ್ಟರಿಂಗ್ ಕಾರ್ಯ! 19 ವರ್ಷದ ಬೈಕ್ ಸವಾರ ಮಹೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡವರನ್ನು ಚರಣ್ (19), ಹಾಗೂ ಅನಿಲ್ (19) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಚರಣ್ ಹಾಗೂ ಅನಿಲ್ರನ್ನ ಕೂಡಲೇ ತುಮಕೂರು ಜಿಲ್ಲಾಸ್ಪತ್ರೆಗೆ … Continue reading Breaking News: KSRTC ಬಸ್- ಬೈಕ್ ನಡುವೆ ಅಪಘಾತ.. ಓರ್ವ ಸಾವು…
Copy and paste this URL into your WordPress site to embed
Copy and paste this code into your site to embed