ಇಂದು ಪ್ರಧಾನಿಯಾಗಿ ಪ್ರಮಾಣ ವಂಚನ ಸ್ವೀಕಾರ..ಬೆಳಿಗ್ಗೆಯೇ ಗಾಂಧೀಜಿ, ಅಟಲ್‌ ಸ್ಮಾರಕಕ್ಕೆ ನಮಿಸಿದ ನರೇಂದ್ರ ಮೋದಿ!

ನವದೆಹಲಿ:- ಇಂದು ಪ್ರಧಾನಿಯಾಗಿ ಪ್ರಮಾಣ ವಂಚನ ಸ್ವೀಕಾರಕ್ಕೂ ಮುನ್ನ ಬೆಳಿಗ್ಗೆಯೇ ಗಾಂಧೀಜಿ, ಅಟಲ್‌ ಸ್ಮಾರಕಕ್ಕೆ ನರೇಂದ್ರ ಮೋದಿ ನಮಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ಕೇಸ್.. ಕಾಂಗ್ರೆಸ್ ನುಂಗಿದ ಹಣ ವಾಪಸ್ ಬರಲ್ಲ ಎಂದ JDS! ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿವುದಕ್ಕೂ ಮುನ್ನ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ರಾಜ್‌ಘಾಟ್‌ನಲ್ಲಿ ಇರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಸ್ಮಾರಕಕ್ಕೆ ಆಗಮಿಸಿ ನಮಿಸಿದರು. ಬೆಳಗ್ಗೆ 7.15ರ ಸುಮಾರಿಗೆ ಮಹಾತ್ಮಾ ಗಾಂಧಿ … Continue reading ಇಂದು ಪ್ರಧಾನಿಯಾಗಿ ಪ್ರಮಾಣ ವಂಚನ ಸ್ವೀಕಾರ..ಬೆಳಿಗ್ಗೆಯೇ ಗಾಂಧೀಜಿ, ಅಟಲ್‌ ಸ್ಮಾರಕಕ್ಕೆ ನಮಿಸಿದ ನರೇಂದ್ರ ಮೋದಿ!