ಅಧಿಕಾರ ದುರುಪಯೋಗ: ಪಾಂಡವಪುರ ಎಸಿ ಸಸ್ಪೆಂಡ್!
ಮಂಡ್ಯ:- ಅಧಿಕಾರ ದುರುಪಯೋಗ ಆರೋಪ ಸಂಬಂಧ ಪಾಂಡವಪುರ ಎಸಿ ಅಮಾನತು ಮಾಡಲಾಗಿದೆ. ಪಾಂಡವಪುರ ಉಪವಿಭಾಗದ ಉಪವಿಭಾಗಾಧಿಕಾರಿ ಎಲ್.ಎಂ.ನಂದೀಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ. “ಯಂಗ್ ಮ್ಯಾನ್” ಚಿತ್ರದ ನಿರ್ದೇಶಕ ಮುತ್ತು ರಾಜ್ ನಿರ್ದೇಶನದ ಮುಂದಿನ ಚಿತ್ರ “ಲಿಪ್ ಲಾಕ್”! ಫೆ.28 ರಂದು ಮೈಸೂರು ಉಪವಿಭಾಗದ ಪ್ರಭಾರ ಉಪವಿಭಾಗಧಿಕಾರಿಯಾಗಿ ಎಲ್.ಎಂ.ನಂದೀಶ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣಗಳ ಎದುರುದಾರರಿಗೆ ವಿಚಾರಣೆಗೆ ಅವಕಾಶ … Continue reading ಅಧಿಕಾರ ದುರುಪಯೋಗ: ಪಾಂಡವಪುರ ಎಸಿ ಸಸ್ಪೆಂಡ್!
Copy and paste this URL into your WordPress site to embed
Copy and paste this code into your site to embed