ಬಾಗಲಕೋಟೆಯಲ್ಲಿ ಗರ್ಭಪಾತ ದಂಧೆ: ಪ್ರತಿಷ್ಟಿತ ಆಸ್ಪತ್ರೆಗಳ ಮೇಲೆ ದಾಳಿ!

ಬಾಗಲಕೋಟೆ:- ಪ್ರತಿಷ್ಟಿತ ಆಸ್ಪತ್ರೆಗಳ ಆಸ್ಪತ್ರೆಗಳ ಮೇಲೆ ದೆಹಲಿಯ ಕೇಂದ್ರ ಪ್ರಸವಪೂರ್ವ ಭ್ರೂಣ ಪತ್ತೆ ನಿಷೇಧ ತಂಡ ದಾಳಿ ಮಾಡಿದ ಘಟನೆ ಜಿಲ್ಲೆಯ ಮುಧೋಳ ಹಾಗೂ ಬಾದಾಮಿ ಪಟ್ಟಣದಲ್ಲಿ ಜರುಗಿದೆ. ಲವರ್ ಜೊತೆ ಇದ್ದಾಗಲೇ ಸಿಕ್ಕಿಬಿದ್ದ ಹೆಡ್​ಕಾನ್ಸ್​ಟೇಬಲ್ ಲಾಕ್ ಮಾಡಿದ ಪತ್ನಿ!? ಮುಂದೆ ಏನಾಯ್ತು!? ನಗರದ ಮಲಘಾಣ್ ಆಸ್ಪತ್ರೆ ಮೇಲೆ ದಾಳಿ ಮಾಡಲಾಗಿದ್ದು, ಡಾ.ಆಶಾ ಮಲಘಾಣ್ ಎಂಬುವವರು ಸ್ಕ್ಯಾನಿಂಗ್ ಸೆಂಟರ್ ಬಳಕೆ‌ ಮಾಡುತ್ತಿದ್ದಾರೆ. ಅದರ ಮೂಲಕ ಬ್ರೂಣ ಸ್ಕ್ಯಾನಿಂಗ್, ನಂತರ ಗರ್ಭಪಾತ ಮಾಡುತ್ತಾರೆ ಎಂದು ದೆಹಲಿ ತಂಡಕ್ಕೆ ಖಚಿತ‌ … Continue reading ಬಾಗಲಕೋಟೆಯಲ್ಲಿ ಗರ್ಭಪಾತ ದಂಧೆ: ಪ್ರತಿಷ್ಟಿತ ಆಸ್ಪತ್ರೆಗಳ ಮೇಲೆ ದಾಳಿ!