ನಾನು ಕ್ರಿಕೆಟ್‌ ವೃತ್ತಿಯನ್ನು ಆರಿಸಿಕೊಳ್ಳಲು ಕಾರಣರಾದ ದಿಗ್ಗಜನನ್ನು ಹೇಳಿದ ಅಭಿಷೇಕ್‌ ಶರ್ಮಾ

ಜಿಂಬಾಬ್ವೆ ಟಿ20 ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಭಾರತ ತಂಡದ ಯುವ ಆರಂಭಿಕ ಅಭಿಷೇಕ್‌ ಶರ್ಮಾ ಹಲವು ಆಸಕ್ತದಾಯಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ತಾವು ಕ್ರಿಕೆಟ್‌ ಆಡಲು ಪ್ರಮುಖ ಕಾರಣ ಯಾರೆಂದು ಅವರು ಬಹಿರಂಗಪಡಿಸಿದ್ದಾರೆ. ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ವಿರಾಟ್‌ಕೊಹ್ಲಿ ಹಾಗೂ ಎಂಎಸ್‌ ಧೋನಿ ಅವರನ್ನು ಕಡೆಗಣಿಸಿದ ಅವರು, 2007 ಟಿ20 ವಿಶ್ವಕಪ್‌ ಮತ್ತು 2011ರ ವಿಶ್ವಕಪ್‌ ವಿಜೇತ ಸ್ಟಾರ್‌ ಆಲ್‌ರೌಂಡರ್‌ ಅನ್ನು ಆರಿಸಿದ್ದಾರೆ. ಈ ಇಬ್ಬರೂ ಸ್ಟಾರ್‌ ಆಟಗಾರರನ್ನು ಖರೀದಿಸಲು ಕೋಲ್ಕತಾ ನೈಟ್‌ ರೈಡರ್ಸ್‌ ಪ್ಲಾನ್‌ … Continue reading ನಾನು ಕ್ರಿಕೆಟ್‌ ವೃತ್ತಿಯನ್ನು ಆರಿಸಿಕೊಳ್ಳಲು ಕಾರಣರಾದ ದಿಗ್ಗಜನನ್ನು ಹೇಳಿದ ಅಭಿಷೇಕ್‌ ಶರ್ಮಾ