News: ಬನಶಂಕರಿಯಲ್ಲಿ ಯುವಕನಿಗೆ ಚಾರು ಇರಿದು ಕೊಲೆ: ರೌಡಿಶೀಟರ್ ನಿಂದ ಕೃತ್ಯ!

ಬೆಂಗಳೂರು:- ನಗರದ ಕಾವೇರಿ ನಗರದಲ್ಲಿ ಯುವಕನಿಗೆ ಚಾಕು ಇರಿದು ಬರ್ಬರವಾಗಿ ರೌಡಿಶೀಟರ್ ಓರ್ವ ಕೊಲೆ ಮಾಡಿರುವ ಘಟನೆ ಜರುಗಿದೆ. ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಹೊತ್ತಿಕೊಂಡ ಬೆಂಕಿ: ಆಮೇಲೇನಾಯ್ತು!? ವಿಕ್ರಂ ಮೃತ ದುರ್ದೈವಿ. ರೌಡಿಶೀಟರ್ ವಸಿಂ ಎಂಬಾತ ಕೊಲೆ ಮಾಡಿದ ಆರೋಪಿ ಆಗಿದ್ದಾನೆ. ಆರೋಪಿ ವಸಿಂನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಕೆಲ ವರ್ಷಗಳ ಹಿಂದೆ ವಿಕ್ರಂ ಆರೋಪಿ ವಸೀಂಗೆ ಹಲ್ಲೆ ಮಾಡಿದ್ದ. ಹೀಗಾಗಿ ವಸೀಂ ಮನಸ್ಸಿನಲ್ಲಿ ದ್ವೇಷ ಬೆಳೆಸಿಕೊಂಡಿದ್ದ. ನಿನ್ನೆ ಕಾವೇರಿ ನಗರದ 8ನೇ ಕ್ರಾಸ್‌ನಲ್ಲಿ ವಿಕ್ರಂ ಸ್ನೇಹಿತನ ಜತೆ‌ … Continue reading News: ಬನಶಂಕರಿಯಲ್ಲಿ ಯುವಕನಿಗೆ ಚಾರು ಇರಿದು ಕೊಲೆ: ರೌಡಿಶೀಟರ್ ನಿಂದ ಕೃತ್ಯ!