ಏಳನೇ ದಿನಕ್ಕೆ ಕಾಲಿಟ್ಟ ನಟ ದರ್ಶನ್ ಜೈಲುವಾಸ… ದರ್ಶನ್ ಮನವಿ ನಡುವೆಯೂ ಜೈಲಿನ ಬಳಿ ಭೇಟಿಗೆ ಆಗಮಿಸಿದ ಯುವತಿ.

ಬೆಂಗಳೂರು:-ನನ್ನ ಭೇಟಿಗೆ ಜೈಲಿನ ಬಳಿ ಯಾರು ಬರಬೇಡಿ, ಜೈಲಿನ ನಿಯಮಗಳ ಪ್ರಕಾರ ನನ್ನ ಭೇಟಿ ಅಸಾಧ್ಯ. ಜೈಲಿನ ಬಳಿ ಬಂದು ಕಾಯುವುದು ನಿರಾಸೆಯಿಂದ ವಾಪಸ್ ಆಗುವುದು ಬೇಡ ಎಂದು ನಟ ದರ್ಶನ್ ಮನವಿ ನಡುವೆಯೂ ಯುವತಿಯೋರ್ವಳು ಭೇಟಿಗೆ ಆಗಮಿಸಿ ವಾಪಾಸ್ ಆಗಿದ್ದಾಳೆ. ಇದರ ನಡುವೆ ನಟ ದರ್ಶನ್ ದಿನಚರಿ ಹೇಗಿತ್ತು ಅಂತೀರಾ ಈ ಸ್ಟೋರಿ ನೋಡಿ.. 7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌..! ಈ ದಿನದಂದು ಏರಿಕೆಯಾಗಲಿದೆ ವೇತನ ಪ್ರಮಾಣ!? ರೇಣುಕಾಸ್ವಾಮಿ ಕೊಲೆ … Continue reading ಏಳನೇ ದಿನಕ್ಕೆ ಕಾಲಿಟ್ಟ ನಟ ದರ್ಶನ್ ಜೈಲುವಾಸ… ದರ್ಶನ್ ಮನವಿ ನಡುವೆಯೂ ಜೈಲಿನ ಬಳಿ ಭೇಟಿಗೆ ಆಗಮಿಸಿದ ಯುವತಿ.