ಮೂರು ತಿಂಗಳ ಸಂಬಳಕ್ಕಾಗಿ ಹೋದ ಯುವಕ ಶವವಾಗಿ ವಾಪಸ್: ಪೋಷಕರಿಂದ ನ್ಯಾಯಕ್ಕಾಗಿ ಹೋರಾಟ!

ಬೆಂಗಳೂರು: ಮೂರು ತಿಂಗಳ ಸಂಬಳಕ್ಕಾಗಿ ಹೋದ ಯುವಕ ಶವವಾಗಿ ವಾಪಸ್ ಬಂದಿರುವ ಘಟನೆ ನೋಡಿದ್ರೆ ಮನಕಲಕುವಂತಿದೆ ಇದು ನಡೆದಿದ್ದು ನಗರದ ಜ್ಞಾನಭಾರತಿ ಬಳಿ ಇರುವ  ಹಿಲ್ ರಾಕ್ ಕಟ್ಟಡ ಬಳಿ ದುರ್ಘಟನೆ ಆಗಿದೆ. ಹಿಲ್ ರಾಕ್ ಶಾಲೆ ಕಟ್ಟಡ ಕಾಮಗಾರಿ ವೇಳೆ ಸಲೀಮ್ (30) ಮೃತಪಟ್ಟಿದ್ದು. ಈತನ ಸಾವಿಗೆ ಗುತ್ತಿಗೆ ಪಡೆದು ಕಟ್ಟಡ ಕಾಮಗಾರಿ ಮಾಡಿಸುತ್ತಿದ್ದ ಹೇಮಂತ್ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ ಹಾಗೆ ಅವರ ಗೋಳು ಮಾತ್ರ ಕೇಳೊರಿಲ್ಲ ಹಾಗೆ ಆಗಿದೆ. ಮೂರು ತಿಂಗಳ ಸಂಬಳ … Continue reading ಮೂರು ತಿಂಗಳ ಸಂಬಳಕ್ಕಾಗಿ ಹೋದ ಯುವಕ ಶವವಾಗಿ ವಾಪಸ್: ಪೋಷಕರಿಂದ ನ್ಯಾಯಕ್ಕಾಗಿ ಹೋರಾಟ!