ಪ್ರೀತಿಯ ಹುಚ್ಚಾಟ: ಪ್ರಿಯತಮೆ ಜೊತೆ ಚಾಟ್ ಮಾಡಿದ ಯುವಕನ ಕೈ ಕಟ್ ಮಾಡಿದ ಪಾಗಲ್ ಪ್ರೇಮಿ..!

ಬೆಂಗಳೂರು:- ಪ್ರಿಯತಮನೋರ್ವ ಗರ್ಲ್​​ಫ್ರೆಂಡ್​ ಜೊತೆ ಚಾಟ್ ಮಾಡಿದ ಯುವಕನ ಕೈ ಕಟ್ ಮಾಡಿದ ಘಟನೆ ಜರುಗಿದೆ. ಆ ಪ್ರಜ್ವಲ್ ರೇವಣ್ಣನ ಪಾಸ್ಪೋರ್ಟ್ ರದ್ದು ಮಾಡಿ – ಪ್ರಧಾನಿಗೆ ಪತ್ರ ಬರೆದ ಸಿದ್ದರಾಮಯ್ಯ..! 24 ವರ್ಷದ ಯುವಕ ಹರ್ಷಿತ್ ಮೇಲೆ ಶಶಾಂಕ್ ಮತ್ತು ಚಂದನ್ ಅಟ್ಯಾಕ್​ ನಡೆಸಿದ್ದಾರೆ. ಚಾಮರಾಜಪೇಟೆ ನಿವಾಸಿ ಆಗಿರುವ ಆರೋಪಿ ಶಶಾಂಕ್ ಓರ್ವ ಯುವತಿಯನ್ನು ಲವ್ ಮಾಡ್ತಾ ಇದ್ದ. ಆದ್ರೆ ಅದೇ ಹುಡುಗೀಗೆ ಈ ಹರ್ಷಿತ್ ಕೂಡ ಚಾಟ್ ಮಾಡೋದು, ಕಾಲ್ ಮಾಡೋದು ಮಾಡ್ತಾ ಇದ್ದ. … Continue reading ಪ್ರೀತಿಯ ಹುಚ್ಚಾಟ: ಪ್ರಿಯತಮೆ ಜೊತೆ ಚಾಟ್ ಮಾಡಿದ ಯುವಕನ ಕೈ ಕಟ್ ಮಾಡಿದ ಪಾಗಲ್ ಪ್ರೇಮಿ..!