ಬಾಗಲಕೋಟೆ: ಹೊಂಡದಲ್ಲಿ ಮುಳುಗಿ ಯುವಕ ಸಾವು!

ಬಾಗಲಕೋಟ:- ಹೊಂಡದಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಜರುಗಿದೆ. ಸಧ್ಯಕ್ಕೆ ಜಾಮೀನು ತಂಟೆಗೆ ಹೋಗಲ್ಲ ಅಭಿಮಾನಿಗಳ D BOSS: ವಕೀಲರಿಂದ ಮಾಹಿತಿ! ಮೃತ ಯುವಕ ಹೊಲಕ್ಕೆ ನೀರುಣಿಸಲು ಹೊಂಡದಲ್ಲಿ ಮೋಟರ್ ಪೈಪ್ ಅಳವಡಿಸಲು ಹೋಗಿದ್ದ. ಈ ವೇಳೆ ಕಾಲು ಜಾರಿ ಹೊಂಡದಲ್ಲಿ ಮುಳುಗಿ ಮೃತ‌ಪಟ್ಟಿದ್ದಾನೆ. 25 ವರ್ಷದ ಮಲ್ಲಪ್ಪ ಕಿತ್ತಲಿ ಮೃತ ಯುವಕ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಸ್ಥಳೀಯರಿಂದ ಶವಕ್ಕಾಗಿ ಶೋಧ ಕಾರ್ಯ … Continue reading ಬಾಗಲಕೋಟೆ: ಹೊಂಡದಲ್ಲಿ ಮುಳುಗಿ ಯುವಕ ಸಾವು!