ವಿವಾಹ ಯೋಜನೆ ಲಾಭ ಪಡೆಯಲು ಸಹೋದರನನ್ನೇ ಮದುವೆಯಾದ ಮಹಿಳೆ! ಮುಂದೇನಾಯ್ತು.?

ಉತ್ತರ ಪ್ರದೇಶ:  ತನ್ನ ಅಣ್ಣನನ್ನೇ ತಂಗಿಯೊಬ್ಬಳು ವಿವಾಹವಾದ ಘಟನೆ ಬೆಳಕಿಗೆ ಬಂದಿದೆ. ಹೌದು ಉತ್ತರ ಪ್ರದೇಶದ ಮಹಾರಾಜ ಗಂಜ್ ಪ್ರದೇಶದಲ್ಲಿ ಮಾರ್ಚ್ 5 ರಂದು ಆಯೋಜನೆ ಮಾಡಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ಧಾರೆ. ಸಾಮೂಹಿಕ ವಿವಾಹ ಯೋಜನೆಯಡಿ ಪ್ರೀತಿ ಯಾದವ್ ಎಂಬುವರು ಮದುವೆ ಆಗಬೇಕಿತ್ತು. ಆದರೆ ವರ ಮಹಾಶಯ ರಮೇಶ್ ಯಾದವ್ ಸೂಕ್ತ ಸಮಯಕ್ಕೆ ಮದುವೆ ಮಂಟಪಕ್ಕೆ ಬಂದಿರಲಿಲ್ಲ. ಹೀಗಾಗಿ, ಯೋಜನೆಯ ಧನ ಸಹಾಯ ಕೈ … Continue reading ವಿವಾಹ ಯೋಜನೆ ಲಾಭ ಪಡೆಯಲು ಸಹೋದರನನ್ನೇ ಮದುವೆಯಾದ ಮಹಿಳೆ! ಮುಂದೇನಾಯ್ತು.?