ಕಾರ್ಮಿಕರು ತೆರಳುತ್ತಿದ್ದ ವಾಹನ ಪಲ್ಟಿ: ತುಮಕೂರಿನಲ್ಲಿ ತಪ್ಪಿದ ದುರಂತ!
ತುಮಕೂರು:- ಕಾರ್ಮಿಕರು ತೆರಳುತ್ತಿದ್ದ ವಾಹನ ಪಲ್ಟಿ ಹೊಡೆದಿದ್ದು, ದುರಂತ ತಪ್ಪಿರುವ ಘಟನೆ ಪಾವಗಡ ತಾಲೂಕಿನ ಬುಗುಡೂರು ಗ್ರಾಮದಲ್ಲಿ ಜರುಗಿದೆ. ಗೋಲ್ಡ್ ಪ್ರಿಯರ ಗಮನಕ್ಕೆ: 2025ರಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಾ? ಕಡಿಮೆ ಆಗುತ್ತಾ? 407 ವಾಹನ ಪಲ್ಟಿಯಾದ ಹಿನ್ನೆಲೆ 10ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿ.ಹೊಸಳ್ಳಿ ಗ್ರಾಮದ ಲಂಬಾಣಿ ತಾಣದ ಕಾರ್ಮಿಕರು ಗಾಯಾಳುಗಳು. ಅವರು ತಿರುಮಣಿ ಗ್ರಾಮದಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ವಾಪಸ್ಸಾಗುತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ತುಮಕೂರು ಜಿಲ್ಲಾಸ್ಪತ್ರೆ ಹಾಗೂ ಪಾವಗಡ … Continue reading ಕಾರ್ಮಿಕರು ತೆರಳುತ್ತಿದ್ದ ವಾಹನ ಪಲ್ಟಿ: ತುಮಕೂರಿನಲ್ಲಿ ತಪ್ಪಿದ ದುರಂತ!
Copy and paste this URL into your WordPress site to embed
Copy and paste this code into your site to embed