ರಸ್ತೆ ಬಿಟ್ಟು ಜಮೀನಿಗೆ ನುಗ್ಗಿದ ಸಾರಿಗೆ ಸಂಸ್ಥೆ ಬಸ್.. ತಪ್ಪಿದ ಅನಾಹುತ!

ಗದಗ:- ರಸ್ತೆ ಬಿಟ್ಟು ಜಮೀನಿಗೆ ಸಾರಿಗೆ ಸಂಸ್ಥೆ ಬಸ್ ನುಗ್ಗಿದ್ದು, ಭಾರಿ ಅನಾಹುತ ತಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿ ಬಳಿ ಜರುಗಿದೆ. ಬಿಳಿಗಿರಿರಂಗನಬೆಟ್ಟದಲ್ಲಿ ಒಂಟಿ ಸಲಗನ ಆರ್ಭಟದಿಂದ ನಲುಗಿದ ಗಿರಿಜನರು.. ! ಮುಂಡರಗಿಯಿಂದ ಹಮ್ಮಿಗಿ ಗ್ರಾಮಕ್ಕೆ ಬಸ್ ತೆರಳ್ತಿತ್ತು. ಚಾಲಕನಿಗೆ ತಲೆ ಸುತ್ತು ಬಂದ ಪರಿಣಾಮ ಘಟನೆ ಎನ್ನಲಾಗ್ತಿದೆ. ಓರ್ವ ಮಹಿಳೆಗೆ ಸಣ್ಣಪುಟ್ಟ ಗಾಯವಾಗಿದ್ದು, ಸಾರಿಗೆ ಸಂಸ್ಥೆ ಸಿಬ್ಬಂದಿ ಸೇರಿದಂತೆ ಎಲ್ಲರೂ ಸೇಫ್ ಆಗಿದ್ದಾರೆ. ಬಸ್ ಡಕೋಟಾ ಆಗಿದ್ರಿಂದ ಬಸ್ ಜಮೀನಿಗೆ ನುಗ್ಗಿದೆ. … Continue reading ರಸ್ತೆ ಬಿಟ್ಟು ಜಮೀನಿಗೆ ನುಗ್ಗಿದ ಸಾರಿಗೆ ಸಂಸ್ಥೆ ಬಸ್.. ತಪ್ಪಿದ ಅನಾಹುತ!