ಶಾಲೆಗೆ ಹೋದ ವಿದ್ಯಾರ್ಥಿ ಮರಳಿ ಬರಲೇ ಇಲ್ಲ: ಬಸ್ ಹರಿದು ಸಾವು!

ಅಥಣಿ : ಮೂತ್ರ ವಿಸರ್ಜನೆಗೆ ಬಂದ ಶಾಲಾ ಬಾಲಕನ ಮೇಲೆ ಸರ್ಕಾರಿ ಬಸ್ ಹರಿದು ವಿದ್ಯಾರ್ಥಿ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ. ಎರಡು ಕಾರುಗಳ ಭೀಕರ ಅಪಘಾತ: ಸ್ಥಳದಲ್ಲೇ ಐವರು ಸಾವು, ಓರ್ವ ಗಂಭೀರ! ಸುನಿಲ್ ಬಂಡಗರ (10) ಮೃತ ದುರಾದೈವಿಯಾಗಿದ್ದು. ಬಾಲಕ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ಟ್ಯೂಷನ್ ಬಂದಿದ್ದ ಮದ್ಯಾನ ಗೆಳೆಯರೊಂದಿಗೆ ಮೂತ್ರ ವಿಸರ್ಜನೆಗೆಂದು ರಸ್ತೆ ಬದಿ ಹೊರಟಾಗ ಹಿಂಬದಿಯಿಂದ ಬಂದ್ ಕೆ ಎಸ್ ಆರ್ ಟಿ ಸಿ ಬಸ್ ಬಾಲಕ … Continue reading ಶಾಲೆಗೆ ಹೋದ ವಿದ್ಯಾರ್ಥಿ ಮರಳಿ ಬರಲೇ ಇಲ್ಲ: ಬಸ್ ಹರಿದು ಸಾವು!