Mandya Breaking: ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ಸಾವು!

ಮಂಡ್ಯ:- ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಮಂಡ್ಯದ ನಾಗಮಂಗಲ ತಾಲೂಕಿನ ಹಟ್ನ ಗ್ರಾಮದಲ್ಲಿ ಜರುಗಿದೆ. DC V/s LSG: ಮೋಸದಾಟಕ್ಕೆ ಮುಂದಾಗಿದ್ರಾ ರಿಷಬ್ ಪಂತ್!? – ಸಿಕ್ಕಿಬಿದ್ದಿದ್ದೇಗೆ!? ಬೆಂಗಳೂರು ಮೂಲದ ಬಾಲರಾಜ್(15) ಮೃತ ವಿದ್ಯಾರ್ಥಿ ಎನ್ನಲಾಗಿದೆ. ಯುಗಾದಿ ಹಬ್ಬಕ್ಕೆಂದ ಅಜ್ಜಿ ಮನೆಗೆ ಬಾಲರಾಜ್‌‌‌ ಬಂದಿದ್ದ. ಸ್ನೇಹಿತರ ಜೊತೆ ಕೆರೆಯಲ್ಲಿ ಹೋಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.