ದೋಸ್ತಿ ವಿರುದ್ಧ ನಾಳೆ ಕೈ ನಾಯಕರ ಶಕ್ತಿ ಪ್ರದರ್ಶನ: ಕಮಲ-ದಳ ಕಾಲದ ಅಕ್ರಮದ ದಾಖಲೆ ಬಿಡುಗಡೆ..!

ಬೆಂಗಳೂರು:-– ದೋಸ್ತಿ ನಾಯಕರ ವಿರುದ್ಧ ನಾಳೆ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಲು ಸಜ್ಜಾಗಿದೆ. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ,ಬಿಜೆಪಿ-ಜೆಡಿಎಸ್ ನಾಯಕರ ಕಾಲದಲ್ಲಿ ಆದಂತಹ ದಾಖಲೆ ಗಳನ್ನ ಬಿಡುಗಡೆ ಮಾಡಲು ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. Hubballi: ಆ.10 ರಂದು ಕೆಸಿಸಿಐ ಸಂಸ್ಥಾಪಕರ ದಿನಾಚರಣೆ: ಸಂಶಿಮಠ ಅಹಿಂದ ನಾಯಕರನ್ನ ಒಗ್ಗೂಡಿಸಲು, ಸದಾ ತಮ್ಮ ವಿರುದ್ಧ ಬೆಂಕಿಯುಗಳುತ್ತಿದ್ದ ಬಿ.ಕೆ ಹರಿಪ್ರಸಾದ್ ಜೊತೆ ಸಿದ್ದರಾಮಯ್ಯ ಸ್ನೇಹದ ಹಸ್ತ ಚಾಚಿದ್ದಾರೆ. ಯೆಸ್,ಮುಡಾ ಪ್ರಕರಣ ವಿರುದ್ಧ ಮೈಸೂರು ಚಲೋ ನಡೆಸುತ್ತಿರುವ ದೋಸ್ತಿ ನಾಯಕರ ಪಾದಯಾತ್ರೆಗೆ … Continue reading ದೋಸ್ತಿ ವಿರುದ್ಧ ನಾಳೆ ಕೈ ನಾಯಕರ ಶಕ್ತಿ ಪ್ರದರ್ಶನ: ಕಮಲ-ದಳ ಕಾಲದ ಅಕ್ರಮದ ದಾಖಲೆ ಬಿಡುಗಡೆ..!