ಚಾರ್ಜ್ ಶೀಟ್ ನಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ: ದಿಢೀರ್ ಹೆಂಡ್ತಿಗೆ ಕರೆ ಮಾಡಿದ ದರ್ಶನ್!

ಬೆಂಗಳೂರು:- ಚಾರ್ಜ್ ಶೀಟ್ ನಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕೊಲೆ ಆರೋಪಿ ದರ್ಶನ್ ಹೆಂಡತಿಗೆ ಕರೆ ಮಾಡಿ ಜೈಲಿಗೆ ಬರುವಂತೆ ಹೇಳಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಡಿಪ್ಲೊಮಾ ಪಾಸ್ ಆಗಿದ್ಯಾ!? ಹಾಗಿದ್ರೆ ಇಲ್ಲಿ ಕೆಲಸ ಇದೆ, ಕೂಡಲೇ ಅಪ್ಲೈ ಮಾಡಿ! ನಟಿ ಪವಿತ್ರಾಗೌಡ ಅವರನ್ನು ಮೆಚ್ಚಿಸಲು ನಟ ದರ್ಶನ್ ರೇಣುಕಾಸ್ವಾಮಿ ಜೀವ ತೆಗೆದರು ಎನ್ನುವ ಆರೋಪ ಕೇಳಿ ಬಂದಿದೆ. ಇದರ ಮಧ್ಯೆ ನಟ ದರ್ಶನ್​ಗೆ ಪವಿತ್ರಾಗೌಡ ಬ್ಲಾಕ್​ಮೇಲ್​ ಮಾಡಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ. ಚಾರ್ಜ್​ಶೀಟ್​ನಲ್ಲಿ … Continue reading ಚಾರ್ಜ್ ಶೀಟ್ ನಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ: ದಿಢೀರ್ ಹೆಂಡ್ತಿಗೆ ಕರೆ ಮಾಡಿದ ದರ್ಶನ್!