ದೋಸ್ತಿಗಳಲ್ಲಿ ಬಿರುಕು: ಗ್ಯಾರಂಟಿ ಸರ್ಕಾರ ಉರುಳಿಸಲು ನಡೆದಿದೆ ಮಹಾಪ್ಲ್ಯಾನ್; ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!
ಬೆಂಗಳೂರು:– ಗ್ಯಾರಂಟಿ ಕೊಟ್ಟ ಸರ್ಕಾರಕ್ಕೆ ಗ್ಯಾರಂಟಿ ಇಲ್ಲಾ ಎಂಬಂತಾಗಿದೆ. ವಿಪಕ್ಷಗಳು ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕಸರತ್ತು ನಡೆದಿದ್ಯಾ ಎನ್ನುವ ಸುದ್ದಿ ಹರಿದಾಡುತ್ತಿದೆ. 600 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ ಅಪ್ಘಾನಿಸ್ತಾನ್ ಸ್ಪಿನ್ನರ್! ಇದಕ್ಕೆ ಪುಷ್ಠಿ ನೀಡುವಂತೆ ನನ್ನ ವಿರುದ್ಧ ಪಿತೂರಿ ನಡೆಯಿತ್ತಿದೆ. ಹೀಗಾಗಿ ಹೈಕಮಾಂಡ್ ನಾಯಕರಿಗೆ ಸಹಾಯಕ್ಕೆ ಬರುವಂತೆ ಮನವಿ ಮಾಡಿದ್ದೇನೆ ಎಂದು ಸ್ವತಃ ಸಿದ್ದರಾಮಯ್ಯನವರೇ ನಿನ್ನೆ(ಜುಲೈ 30) ದೆಹಲಿಯಲ್ಲಿ ಹೇಳಿದ್ದರು. ಇನ್ನೊಂದೆಡೆ ಸಿಎಂ ವಿರುದ್ಧ ವಿಚಾರಣೆಗೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ … Continue reading ದೋಸ್ತಿಗಳಲ್ಲಿ ಬಿರುಕು: ಗ್ಯಾರಂಟಿ ಸರ್ಕಾರ ಉರುಳಿಸಲು ನಡೆದಿದೆ ಮಹಾಪ್ಲ್ಯಾನ್; ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!
Copy and paste this URL into your WordPress site to embed
Copy and paste this code into your site to embed