ಶಾಲಾ ಬಿಸಿ ಊಟ ಕೊಠಡಿಯಲ್ಲಿ ಕಾಳಿಂಗ ಸರ್ಪ ಪತ್ತೆ ಆಮೇಲೇನಾಯ್ತು!?
ಶಿವಮೊಗ್ಗ:- ಶಾಲಾ ಬಿಸಿ ಊಟ ಕೊಠಡಿಯಲ್ಲಿ ಕಾಳಿಂಗ ಸರ್ಪ ಪತ್ತೆಯಾದ ಘಟನೆ ಹೊಸನಗರ ತಾಲೂಕಿನ ಸಂಪೇಕಟ್ಟೆ ಸಮೀಪದ ಮತ್ತಿಕೈ ಶಾಲೆಯ ಬಿಸಿ ಊಟದ ದಾಸ್ತಾನು ಕೊಠಡಿಯಲ್ಲಿ ಜರುಗಿದೆ. ಮೇಕಪ್ ಮಾಡದಿದ್ದರೂ ನೀವು ಸುಂದರವಾಗಿ ಕಾಣಲು ಈ ಟಿಪ್ಸ್ ಫಾಲೋ ಮಾಡಿ! ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆ ಸಮೀಪದ ಶಾಲೆಯಲ್ಲಿ ಎರಡು ದಿನ ಕಾಳಿಂಗ ಸರ್ಪ ಬಂದಿಯಾಗಿತ್ತು. ಉರಗತಜ್ಞ ಅಜಯಗಿರಿ ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಈ ಸಂದರ್ಭದಲ್ಲಿ ನಗರ ವಲಯ ಅರಣ್ಯಾಧಿಕಾರಿ ಸಂತೋಷ್ ಮಲ್ಲನಗೌಡ … Continue reading ಶಾಲಾ ಬಿಸಿ ಊಟ ಕೊಠಡಿಯಲ್ಲಿ ಕಾಳಿಂಗ ಸರ್ಪ ಪತ್ತೆ ಆಮೇಲೇನಾಯ್ತು!?
Copy and paste this URL into your WordPress site to embed
Copy and paste this code into your site to embed