ಶಾಲಾ ಬಿಸಿ ಊಟ ಕೊಠಡಿಯಲ್ಲಿ ಕಾಳಿಂಗ ಸರ್ಪ ಪತ್ತೆ ಆಮೇಲೇನಾಯ್ತು!?

ಶಿವಮೊಗ್ಗ:- ಶಾಲಾ ಬಿಸಿ ಊಟ ಕೊಠಡಿಯಲ್ಲಿ ಕಾಳಿಂಗ ಸರ್ಪ ಪತ್ತೆಯಾದ ಘಟನೆ ಹೊಸನಗರ ತಾಲೂಕಿನ ಸಂಪೇಕಟ್ಟೆ ಸಮೀಪದ ಮತ್ತಿಕೈ ಶಾಲೆಯ ಬಿಸಿ ಊಟದ ದಾಸ್ತಾನು ಕೊಠಡಿಯಲ್ಲಿ ಜರುಗಿದೆ. ಮೇಕಪ್ ಮಾಡದಿದ್ದರೂ ನೀವು ಸುಂದರವಾಗಿ ಕಾಣಲು ಈ ಟಿಪ್ಸ್ ಫಾಲೋ ಮಾಡಿ! ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆ ಸಮೀಪದ ಶಾಲೆಯಲ್ಲಿ ಎರಡು ದಿನ ಕಾಳಿಂಗ ಸರ್ಪ ಬಂದಿಯಾಗಿತ್ತು. ಉರಗತಜ್ಞ ಅಜಯಗಿರಿ ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಈ ಸಂದರ್ಭದಲ್ಲಿ ನಗರ ವಲಯ ಅರಣ್ಯಾಧಿಕಾರಿ ಸಂತೋಷ್ ಮಲ್ಲನಗೌಡ … Continue reading ಶಾಲಾ ಬಿಸಿ ಊಟ ಕೊಠಡಿಯಲ್ಲಿ ಕಾಳಿಂಗ ಸರ್ಪ ಪತ್ತೆ ಆಮೇಲೇನಾಯ್ತು!?