ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕನಿಗೆ ಹೃದಯಾಘಾತ: ಸಿಪಿಆರ್ ಮಾಡಿ ಉಳಿಸಿದ ಅಧಿಕಾರಿಗಳು!

ನವದೆಹಲಿ:– ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕನಿಗೆ ಹೃದಯಾಘಾತ ಆಗಿದ್ದು, ಸಿಪಿಆರ್ ಮಾಡಿ ಅಧಿಕಾರಿಗಳು ಉಳಿಸಿದ ಘಟನೆ ಜರುಗಿದೆ. ಸತ್ತ ಹೆಂಡತಿಗೆ ಮರುಜೀವ ಕೊಟ್ಟ ಗಂಡ: ಮುಂದೆ ಕಾದಿತ್ತು ಪತಿಗೆ ಆಘಾತ; ಈ ಸ್ಟೋರಿ ಮಿಸ್ ಮಾಡ್ದೆ ನೋಡಿ! ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಅರ್ಷಿದ್ ಅಯೂಬ್ ಎಂದು ಗುರುತಿಸಲಾಗಿದ್ದು, ಅವರು ಆ ಸಮಯದಲ್ಲಿ ವಿಮಾನ ಹತ್ತಲು ತಯಾರಿ ನಡೆಸುತ್ತಿದ್ದರು. ಆದರೆ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಆಗ ಅವರ ಸುತ್ತ ಜನರು ತುಂಬಿಕೊಂಡರು. ಆಗ ಅಲ್ಲಿಗೆ ಬಂದ ಸಿಐಎಸ್ಎಫ್ ಸಿಬ್ಬಂದಿಗಳಲ್ಲಿ ಒಬ್ಬರು … Continue reading ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕನಿಗೆ ಹೃದಯಾಘಾತ: ಸಿಪಿಆರ್ ಮಾಡಿ ಉಳಿಸಿದ ಅಧಿಕಾರಿಗಳು!