ಭೂಸ್ವಾಧೀನ ಹೆಸರಿನಲ್ಲಿ ಬಹುಕೋಟಿ ವಂಚನೆ ಕೇಸ್: ಬೆಂಗಳೂರು, ಧಾರವಾಡ KIADB ಕಚೇರಿ ಮೇಲೆ ED ದಾಳಿ!

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೇ ವರ್ಷಗಳು ಯಾಗಿದೆ. ಆದರೆ ರಾಜ್ಯಕೀಯದಲ್ಲಿ, ಅಧಿಕಾರಿಗಳು ಮಾತ್ರ ಕೋಟಿ ಕೋಟಿ ಲೋಟಿ ಹಗರಣಗಳು ಮಾತ್ರ ನಿತ್ತಿಲ್ಲ. ಬೆಂಗಳೂರು, ಧಾರವಾಡದಲ್ಲಿ ಭೂಸ್ವಾಧೀನ ಹೆಸರಿನಲ್ಲಿ ಬರೋಬ್ಬರಿ ೩೦ ಕೋಟಿ, ರೂ ಹಣ ವರ್ಗಾವಣೆ ಮಾಡಿ ಅದಕ್ಕೂ ಮುನ್ನ ೨೦ ಕೋಟಿ ಡಬಲ್ ಪೇಮೆಂಟ್ ಹಗರಣದಲ್ಲಿ A1 ಆರೋಪಿಯಾಗಿ ಜೈಲಿಗೆ ಹೋಗಿ ಬಂದಿದ್ರು ಹಾಗಾದರೆ ಬಹು ಕೋಟಿ ಹಗರಣದಲ್ಲಿ ಯಾವೆಲ್ಲ ಅಧಿಕಾರಿಗಳು ಬಾಗಿಯಾಗಿದ್ದಾರೆ ಅಂತಿರಾ ಅದರ ಒಂದು ಕಂಪ್ಲೀಟ್ ಸ್ಟೋರಿ ಇಲ್ಲಿದೆ … Continue reading ಭೂಸ್ವಾಧೀನ ಹೆಸರಿನಲ್ಲಿ ಬಹುಕೋಟಿ ವಂಚನೆ ಕೇಸ್: ಬೆಂಗಳೂರು, ಧಾರವಾಡ KIADB ಕಚೇರಿ ಮೇಲೆ ED ದಾಳಿ!