ಬೇಸಿಗೆಯಲ್ಲಿ ಬಸವಳಿದವರ ದಾಹ ತಣಿಸುತ್ತಿರುವ ವ್ಯಕ್ತಿ: ಡಿಸಿಪಿ ಮೆಚ್ಚುಗೆ
ಬೆಂಗಳೂರು: ಬೇಸಿಗೆಯಲ್ಲಿ ಬಸವಳಿದವರ ದಾಹ ತಣಿಸುತ್ತಿರುವ ವ್ಯಕ್ತಿ ಈ ಬಗ್ಗೆ ಸೋ಼ಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು ಬಿಸಿಲಿಗೆ ನಿಂತು ಡ್ಯೂಟಿ ಮಾಡ್ತಿರುವ ಪೊಲೀಸರಿಗೆ ಉಚಿತ ನೀರಿನ ಸಹಾಯ ಮಾಡುತ್ತಿರುವ ವ್ಯಕ್ತಿ ನಿತ್ಯವೂ ದ್ವಿಚಕ್ರ ವಾಹನದಲ್ಲಿ ಬಂದು ನೀರು ಕೊಡ್ತಿರುವ ವ್ಯಕ್ತಿ 60 ವರ್ಷದ ಮುಜೀಬ್ ಮಾನವೀಯ ಕೆಲಸಕ್ಕೆ ಭಾರಿ ಮೆಚ್ಚುಗೆ ಮುಜೀಬ್ ಕೆಲಸಕ್ಕೆ ಉತ್ತರ ವಿಭಾಗದ ಸಂಚಾರಿ ಡಿಸಿಪಿಯಿಂದ ಮೆಚ್ಚುಗೆ ಮುಜೀಬ್ ರನ್ನ ಕಚೇರಿಗೆ ಕರೆಸಿ ಸನ್ಮಾನಿಸಿದ ಡಿಸಿಪಿ ಸಿರಿ ನಿತ್ಯವೂ ನಗರದ ಮೂಲೆ ಮೂಲೆಯಲ್ಲಿ … Continue reading ಬೇಸಿಗೆಯಲ್ಲಿ ಬಸವಳಿದವರ ದಾಹ ತಣಿಸುತ್ತಿರುವ ವ್ಯಕ್ತಿ: ಡಿಸಿಪಿ ಮೆಚ್ಚುಗೆ
Copy and paste this URL into your WordPress site to embed
Copy and paste this code into your site to embed