Breaking: ಹಸು ಮೇಯಿಸಲು ಹೋದ ವೇಳೆ ಸಿಡಿಲು ಬಡಿದು ವ್ಯಕ್ತಿ ಸಾವು!

ದಾಬಸ್ ಪೇಟೆ: ಸಿಡಿಲು ಬಡಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ಮೆಳೇಕತ್ತಿಗನೂರು ಗ್ರಾಮದಲ್ಲಿ ಜರುಗಿದೆ. ಹಸು ಮೇಯಿಸಲು ಹೋದ ವೇಳೆ ದುರ್ಘಟನೆ ಸಂಭವಿಸಿದೆ. ಆಧಾರ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಾ..!? ಹಾಗಿದ್ರೆ ಈ ಶಿಕ್ಷೆಗೆ ರೆಡಿಯಾಗಿ! ಕೆಂಪಣ್ಣ(೪೭) ಮೃತ ರೈತ ಎನ್ನಲಾಗಿದೆ ತುಂತುರು ಮಳೆ ಬರುವಾಗಿ ಗುಡುಗು ಸಿಲಿಡಿಲಿಗೆ ರೈತ ಬಲಿಯಾಗಿದ್ದಾನೆ. ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.