ಪ್ಯಾಕೆಟ್ ಜ್ಯೂಸ್ ಕುಡಿದ ತಕ್ಷಣ ವ್ಯಕ್ತಿ ಅಸ್ವಸ್ಥ – ವಿಷ ಹಾಕಿರುವ ಆರೋಪ!

ಕೋಲಾರ :- ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ಜ್ಯೂಸ್​ ಕುಡಿದ ತಕ್ಷಣ ವ್ಯಕ್ತಿಯೋಬ್ಬರ ಆರೋಗ್ಯದಲ್ಲಿ ಏರುಪೇರಾದ ಘಟನೆ ಜರುಗಿದೆ. ಗೋಪಾಲಪ್ಪ ಜ್ಯೂಸ್ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಲ ಪಡೆದಿರುವ ಕೊಳತೂರು ಗ್ರಾಮದ ಶಿವಣ್ಣಕೊಳತೂರು ಗ್ರಾಮದ ಶಿವಣ್ಣ ಜ್ಯೂಸ್​ನಲ್ಲಿ ವಿಷ ಹಾಕಿ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ದೂರು ದಾಖಲಾಗಿದೆ. IPL 2024: ಅಗ್ರಸ್ಥಾನದಲ್ಲಿ ರಾಜಸ್ಥಾನ್, ಮೇಲಕ್ಕೇರಿದ LSG – ಯಾರಿಗೆ ಎಷ್ಟನೇ ಸ್ಥಾನ, ಇಲ್ಲಿದೆ ಡೀಟೈಲ್ಸ್! ಸಾಲ ನೀಡಿರುವ ಆಚಂಪಲ್ಲಿ ಗ್ರಾಮದ ಗೋಪಾಲಪ್ಪ ವಿಷಯುಕ್ತ … Continue reading ಪ್ಯಾಕೆಟ್ ಜ್ಯೂಸ್ ಕುಡಿದ ತಕ್ಷಣ ವ್ಯಕ್ತಿ ಅಸ್ವಸ್ಥ – ವಿಷ ಹಾಕಿರುವ ಆರೋಪ!