ನೆಲಮಂಗಲ: ಅಪರಿಚಿತ ವಾಹನಕ್ಕೆ ಸಿಲುಕಿ ಗಂಡು ಚಿರತೆ ಸಾವು..!

ನೆಲಮಂಗಲ:ಅಪರಿಚಿತ ವಾಹನಕ್ಕೆ ಸಿಲುಕಿ ಗಂಡು ಚಿರತೆ ಸಾವನ್ನಪ್ಪಿದ ಘಟನೆ ನೆಲಮಂಗಲದ ದಾಸನಪುರದ ಬಳಿ ಜರುಗಿದೆ. Mandya: ಗೆಜ್ಜಲಗೆರೆ ಗ್ರಾಮದ ಬಳಿ ಸರಣಿ ಅಪಘಾತ..ಐದು ಕಾರುಗಳು ಜಖಂ ! ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಚಿರತೆ ಬಂದಿತ್ತು. ಆಹಾರವರಸಿ ಗ್ರಾಮದತ್ತ ಬಂದ ಚಿರತೆಗೆ ಅಪಘಾತ ಸಂಭವಿಸಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.