ಕಾನೂನು ಶಿಕ್ಷಣ, ವಕೀಲ ವೃತ್ತಿ, ನ್ಯಾಯಾಂಗ ಪರೀಕ್ಷೆಯಲ್ಲಿ ಸಾಕಷ್ಟು ಬದಲಾಗಬೇಕು: ಕಣವಿ

ಹುಬ್ಬಳ್ಳಿ:ಕಾನೂನು ಶಿಕ್ಷಣ, ವಕೀಲ ವೃತ್ತಿ, ನ್ಯಾಯಾಂಗ ಪರೀಕ್ಷೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾನೂನು ಪದವೀಧರರಿಗೆ ನಡೆಸುವ ಅಖಿಲ ಭಾರತ ಬಾರ್ ಕೌನ್ಸಿಲ್ ಪರೀಕ್ಷೆಯನ್ನು ವಕೀಲರ ಸನ್ನದ್ ಕೊಡುವ ಮುಂಚೆಯೇ ನಡೆಸಬೇಕು ಎಂದು ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಬೆಳ್ಳಂಬೆಳಿಗ್ಗೆ ಪೊಲೀಸರ ಗನ್ ಸದ್ದು : ರೌಡಿಶೀಟರ್ ಕಾಲಿಗೆ ಗುಂಡೇಟು! ಈ ಕುರಿತು ಮಾತನಾಡಿದ ಅವರು, ವಕೀಲರಿಗೆ ಸನ್ನದ್ ಕೊಟ್ಟ ಮೇಲೆ ಅಖಿಲ ಭಾರತ ಬಾರ್ ಕೌನ್ಸಿಲ್ ಪರೀಕ್ಷೆ ತೇರ್ಗಡೆಯಾಗಬೇಕು … Continue reading ಕಾನೂನು ಶಿಕ್ಷಣ, ವಕೀಲ ವೃತ್ತಿ, ನ್ಯಾಯಾಂಗ ಪರೀಕ್ಷೆಯಲ್ಲಿ ಸಾಕಷ್ಟು ಬದಲಾಗಬೇಕು: ಕಣವಿ