Breaking News: ಪಾದಚಾರಿ ಮೇಲೆ ಹರಿದ ಲಾರಿ, ವ್ಯಕ್ತಿ ಸಾವು!

ನೆಲಮಂಗಲ: ಪಾದಚಾರಿ ಮೇಲೆ ಲಾರಿ ಹರಿದಿರುವ ಘಟನೆ ನೆಲಮಂಗಲ ತಾಲೂಕಿನ ಜಾಸ್ ಟೋಲ್ ಬಳಿ ಜರುಗಿದೆ. HD Kumaraswamy: ಡಿಕೆ ನೋಟು ಡಾಕ್ಟ್ರಿಗೆ ವೋಟು- ನಗೆ ಚಟಾಕಿ ಹಾರಿಸಿದ HDK ವೇಗವಾಗಿ ಬಂದ ಲಾರಿಯ ಚಕ್ರಕ್ಕೆ ಸಿಲುಕಿದ್ದ ಹಿನ್ನೆಲೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ರಾಜಾಜೀನಗರದ ನಟರಾಜು (45) ಮೃತ ಪಾದಚಾರಿ ಎನ್ನಲಾಗಿದೆ. ಇನ್ನೂ ಘಟನೆ ಸಂಬಂಧ ಲಾರಿ ಮತ್ತು ಚಾಲಕ ನೆಲಮಂಗಲ ಟ್ರಾಫಿಕ್ ಪೊಲೀಸರನ್ನು ವಶಕ್ಕೆ ಪಡೆಯಲಾಗಿದೆ.