ಮರಳು ತುಂಬಿದ್ದ ಲಾರಿ ಪಲ್ಟಿ.. ರಸ್ತೆಬದಿಯಲ್ಲಿ ವಾಸಿಸುತ್ತಿದ್ದ 8 ಮಂದಿ ಸಾವು…!

ಹರ್ದೋಯ್:- ಜಿಲ್ಲೆಯ ಮಲ್ಲವನ್ ಕೊಟ್ವಾಲಿ ಪ್ರದೇಶದ ಉನ್ನಾವೋ ರಸ್ತೆಯಲ್ಲಿ ಮರಳು ತುಂಬಿದ್ದ ಲಾರಿಯೊಂದು ರಸ್ತೆ ಬದಿಯ ಗುಡಿಸಲಿನ ಮೇಲೆ ಪಲ್ಟಿಯಾದ ಪರಿಣಾಮ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಜರುಗಿದೆ ತನ್ನ ಖಾಸಗಿ ಫೋಟೋ ಕಳುಹಿಸಿ ಆ ದರ್ಶನ್ ಗಿಂತ ನಾನೇನು ಕಮ್ಮಿ ಬಾ ಎಂದು ಪವಿತ್ರಾ ಕರೆದಿದ್ದ ರೇಣುಕಾಸ್ವಾಮಿ..! ಗುಡಿಸಲಿನಲ್ಲಿ ಮಲಗಿದ್ದ ನಾಲ್ವರು ಅಮಾಯಕ ಮಕ್ಕಳು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ದಂಪತಿ, ಅವರ ನಾಲ್ವರು ಮಕ್ಕಳು ಮತ್ತು ಅಳಿಯ ಸೇರಿದ್ದಾರೆ. ಬಾಲಕಿಯೂ … Continue reading ಮರಳು ತುಂಬಿದ್ದ ಲಾರಿ ಪಲ್ಟಿ.. ರಸ್ತೆಬದಿಯಲ್ಲಿ ವಾಸಿಸುತ್ತಿದ್ದ 8 ಮಂದಿ ಸಾವು…!