ದ್ವಿಚಕ್ರ ವಾಹನದ ಮೇಲೆ ಹರಿದ ಲಾರಿ.. ಮೂರು ವರ್ಷದ ಮಗು ಸಾವು..!
ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನದ ಮೇಲೆ ಲಾರಿ ಹರಿದ ಪರಿಣಾಮ ಮೂರು ವರ್ಷದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದ ಕೆಸ್ತೂರು ಗೇಟ್ ಬಳಿ ಜರುಗಿದೆ. ಅಮೆರಿಕದ ಕಾಲೇಜುಗಳಿಂದ ಪದವಿ ಪಡೆಯುವ ವಿದೇಶಿಯರಿಗೆ ಗ್ರೀನ್ ಕಾರ್ಡ್: ಡೊನಾಲ್ಡ್ ಟ್ರಂಪ್ ದೊಡ್ಡಬಳ್ಳಾಪುರದ ತಿಪ್ಪಾಪುರ ಮೂಲದ ಧನ್ವಿತ್ (5) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಆಂಜಿನೇಯ, ಮಮತ, ಗಾಯಾಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತ ಮಾಡಿ ಲಾರಿಯನ್ನು ಒಂದು ಕಿಮೀ ದೂರದಲ್ಲಿ ಚಾಲಕ ನಿಲ್ಲಿಸಿದ್ದಾರೆ. ಲಾರಿಯನ್ನು ನಿಲ್ಲಿಸಿ ಸ್ಥಳದಿಂದ ಚಾಲಕ ಪರಾರಿ ಆಗಿದ್ದಾರೆ. … Continue reading ದ್ವಿಚಕ್ರ ವಾಹನದ ಮೇಲೆ ಹರಿದ ಲಾರಿ.. ಮೂರು ವರ್ಷದ ಮಗು ಸಾವು..!
Copy and paste this URL into your WordPress site to embed
Copy and paste this code into your site to embed