ಗದಗ ನಗರದಲ್ಲಿ ಅದ್ದೂರಿ ಬಸವೇಶ್ವರ ಜಯಂತಿ ಆಚರಣೆ!

ಗದಗ:- ಜಗಜ್ಯೋತಿ ಬಸವೇಶ್ವರರ ಜಯಂತಿ ಹಿನ್ನೆಲೆ ಗದಗ ನಗರದಲ್ಲಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಮಾಡಲಾಗಿದೆ. ತೋಂಟದಾರ್ಯ ಮಠದಿಂದ ಪ್ರಾರಂಭಿಸಿ ಭೀಷ್ಮ ಕೆರೆ ಆವರಣದ ಬಸವೇಶ್ವರ ಪುಥ್ಥಳಿ ವರೆಗೆ ಮೆರವಣಿಗೆ ಮಾಡಲಾಗಿದೆ. ರವಿಕಿರ್ಲೋಸ್ಕರ್ ಅಸ್ಪತ್ರೆಯಲ್ಲಿ ಡಯಾಲಿಸಸ್ ಕೇಂದ್ರ ಉದ್ಘಾಟನೆ! ಮೆರವಣಿಗೆಗೆ ಡಾ. ತೋಂಟದ ಸಿಧ್ಧರಾಮ ಶ್ರೀಗಳು ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ತೆರಳಿದ ಮೆರವಣಿಗೆ ಪುನಃ ತೋಂಟದಾರ್ಯ ಮಠಕ್ಕೆ ಮುಕ್ತಾಯವಾಗಲಿದೆ. ಬಸವೇಶ್ವರರ ಭಾವಚಿತ್ರದ ಜೊತೆಗೆ ಸರ್ವ ಶರಣರ ಭಾವಚಿತ್ರಗಳ ಮೆರವಣಿಗೆ ಮಾಡಲಾಗಿದೆ. ಆ ಮೂಲಕ ಸಮಾನತೆಯ ಸಂದೇಶ ಸಾರಲಾಗಿದೆ. … Continue reading ಗದಗ ನಗರದಲ್ಲಿ ಅದ್ದೂರಿ ಬಸವೇಶ್ವರ ಜಯಂತಿ ಆಚರಣೆ!