ಹಬ್ಬದಂದೇ ನಡೆದೋಯ್ತು ಘೋರ ದುರಂತ: ಟಿಪ್ಪರ್ ಡಿಕ್ಕಿಗೆ ಯುವಕ ದುರ್ಮರಣ!

ಧಾರವಾಡ:– ದಸರಾ ಹಬ್ಬದಂದೇ ಘೋರ ಅಪಘಾತ ಒಂದು ಧಾರವಾಡದಲ್ಲಿ ಸಂಭವಿಸಿದೆ. ಜಿಲ್ಲೆಯ ಕಲಘಟಗಿಯಲ್ಲಿ ಯುವಕ ರಸ್ತೆ ದಾಟುತ್ತಿರುವಾ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ. ಕಾಫಿ, ಚಹಾ ಪ್ರಿಯರಿಗೆ ಶಾಕಿಂಗ್ ಸುದ್ದಿ: ಸದ್ಯಕ್ಕೆ ದರ ದುಪ್ಪಟ್ಟು ಸಾಧ್ಯತೆ!? 25 ವರ್ಷದ ಸುಭಾಷ್ ಗುಂಡಪ್ಪನವರ ಮೃತ ಕಾರ್ಮಿಕ e ಟಿಪ್ಪಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ದೇಹದ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿದ್ದು, ರಸ್ತೆಯಲ್ಲಿ ಬಿದ್ದರೂ ಸುಭಾಸ್ ಹೃದಯ ಬಡಿದುಕೊಳ್ಳುತ್ತಿತ್ತು. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. … Continue reading ಹಬ್ಬದಂದೇ ನಡೆದೋಯ್ತು ಘೋರ ದುರಂತ: ಟಿಪ್ಪರ್ ಡಿಕ್ಕಿಗೆ ಯುವಕ ದುರ್ಮರಣ!