ಆಸ್ತಿ ವಿಚಾರವಾಗಿ ಸೋದರ ಸಂಬಂಧಿ ನಡುವೆ ಕಾಳಗ: ಸಂಧಾನದ ನೆಪದಲ್ಲಿ ನಡೆದೋಯ್ತು ಭೀಕರ ಕೊಲೆ!

ಬೆಂಗಳೂರು:- ಅವರೆಲ್ಲಾ ಸೋದರ ಸಂಬಂಧಿಗಳು.. ರಕ್ತ ಒಂದೆಯಾದರೂ, ಒಬ್ಬರ ನಡುವೆ ಮತ್ತೊಬ್ಬರಿಗೆ ತಿಕ್ಕಟ.. ಆಸ್ತಿ ವಿಚಾರಕ್ಕೆ ಹಲವು ವರ್ಷಗಳಿಂದ ಇತ್ಯರ್ಥವಾಗದ ಮಾತು.. ಆ ಮಾತು ಪಂಚಾಯಿತಿಗೆ ಸೀಮಿತವಾಗಿದ್ದರೇ ಮುಂದೊಂದು ದಿನ ಎಲ್ಲವೂ ಸರಿ ಹೊಗುತಿತ್ತೇನೊ.. ಆದ್ರೆ ಕೋಪದ ಬುದ್ದಿಗೆ ಆಲೋಚನೆ ಕೊಟ್ಟವರು ಸಂಬಂಧಿಯನ್ನೇ ಕೊಂದು ಜೈಲು ಸೇರಿದ್ದಾರೆ.. Accident Case: ಬೈಕ್ ಗೆ ಡಿಕ್ಕಿ ಹೊಡೆದ ಲಾರಿ: ಪತಿ ಸ್ಥಳದಲ್ಲೇ ಸಾವು, ಪತ್ನಿಯ ಎರಡು‌ ಕಾಲು ಕಟ್! ಯಸ್.. ಸಂಬಂಧಗಳು ಎಷ್ಟೇ ಹತ್ತಿರದಂತೆ ಕಂಡರೂ ಆಸ್ತಿ ವಿಚಾರ … Continue reading ಆಸ್ತಿ ವಿಚಾರವಾಗಿ ಸೋದರ ಸಂಬಂಧಿ ನಡುವೆ ಕಾಳಗ: ಸಂಧಾನದ ನೆಪದಲ್ಲಿ ನಡೆದೋಯ್ತು ಭೀಕರ ಕೊಲೆ!