ಟ್ರಿಪ್ ಹೊರಟಿದ್ದವರ ವಾಹನದ ಮೇಲೆ ಕಲ್ಲು ತೂರಿದ ಪುಂಡರ ಗುಂಪು
ಹಾಸನ : ಟ್ರಿಪ್ ಹೊರಟಿದ್ದವರ ವಾಹನದ ಮೇಲೆ ಪುಂಡರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಹಾಸನ ಹೊರವಲಯ, ರಾಷ್ಟ್ರೀಯ ಹೆದ್ದಾರಿ 75ರ ಬಳಿಯ ಕೆಂಚಟ್ಟಹಳ್ಳಿ ಸಮೀಪ ಘಟನೆ ನಡೆದಿದೆ. ಬೆಂಗಳೂರಿನಿಂದ ಕುದುರೆಮುಖಕ್ಕೆ ಎರಡು ಕುಟುಂಬಗಳು ಒಂದು ಕಾರು ಮತ್ತು ಮಿನಿ ಬಸ್ನಲ್ಲಿ ಟ್ರಿಪ್ ಹೊರಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಡಾಬಾದಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಮಹಿಳೆಯರು ಜೋರಾಗಿ ಮಾತನಾಡುತ್ತಾ ಊಟ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಡಾಬಾದಲ್ಲಿ ಮದ್ಯ ಸೇವಿಸಿ ಊಟ ಮಾಡುತ್ತಿದ್ದ ನಾಲ್ವರು … Continue reading ಟ್ರಿಪ್ ಹೊರಟಿದ್ದವರ ವಾಹನದ ಮೇಲೆ ಕಲ್ಲು ತೂರಿದ ಪುಂಡರ ಗುಂಪು
Copy and paste this URL into your WordPress site to embed
Copy and paste this code into your site to embed