ಆನೇಕಲ್: ಹೊಂಗಸಂದ್ರದಲ್ಲಿ ಅದ್ದೂರಿ ಜರುಗಿದ ಬ್ರಹ್ಮರಥೋತ್ಸವ!

ಬೆಂಗಳೂರು:- ನಗರೀಕರಣದ ಎಫೆಕ್ಟ್ ನಿಂದಾಗಿ ನಗರ ಪ್ರದೇಶಗಳಲ್ಲಿ ಜಾತ್ರೆಯಂತಹ ಧಾರ್ಮಿಕ ಆಚರಣೆಗಳು ಅಪರೂಪ ಎನ್ನುವಂತಾಗಿದೆ. ಆದ್ರೆ ಬೆಂಗಳೂರಿನ ಈವೊಂದು ಗ್ರಾಮದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಶ್ರೀಸೀತಾರಾಮ ಲಕ್ಷ್ಮಣ ಮತ್ತು ಆಂಜನೇಯ ಸ್ವಾಮಿ ಪರಿವಾರ ಸಮೇತವಾಗಿ ಬ್ರಹ್ಮ ರಥೋತ್ಸವ ಆಚರಿಸಿದ್ದಾರೆ. ಅಷ್ಟಕ್ಕೂ ವಿಜೃಂಭಣೆಯಿಂದ ನಡೆದ ಬ್ರಹ್ಮ ರಥೋತ್ಸವ ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ.. ಎರಡು ಮಕ್ಕಳ ತಾಯಿಯಾದರೂ ಕಮ್ಮಿಯಾಗಿಲ್ಲ ಕರೀನಾ ಸೌಂದರ್ಯ: ಬೆಬೋ ಬ್ಯೂಟಿ ಕಂಡು ಥ್ರಿಲ್ ಆದ ಫ್ಯಾನ್ಸ್ ಹೌದು ಬೆಂಗಳೂರು ಹೊರವಲಯ ಬೊಮ್ಮನಹಳ್ಳಿಯ … Continue reading ಆನೇಕಲ್: ಹೊಂಗಸಂದ್ರದಲ್ಲಿ ಅದ್ದೂರಿ ಜರುಗಿದ ಬ್ರಹ್ಮರಥೋತ್ಸವ!